ABOUT US
Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
THE HOSPITAL
- Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
-
THE TRUST
- Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.
OUR DEPARTMENTS
RECENT EVENTS
ಕಮಲ್ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಆಟಿಸಂ ಸೊಸೈಟಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಸ್ವಲೀನತೆ ಜಾಗೃತಿ ಮಾಸದ ಪ್ರಯುಕ್ತ ಮಕ್ಕಳಿಗಾಗಿ ಚಿತ್ರೋತ್ಸವ ಚಟುವಟಿಕೆ, ಪೋಷಕರಿಗಾಗಿ -ಸ್ವಲಿನತೆ, ಮಾತಿನ ತೊಂದರೆ, ಅತಿಚಟುವಟಿಕೆ, ಕಲಿಕಾ ತೊಂದರೆಗಳ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯು 20 ವರ್ಷಗಳನ್ನು ಪೂರೈಸಿದ ಅಂಗವಾಗಿ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ […]
ದಿನಾಂಕ 11-2-2024ರಂದು ಬೆಳಿಗ್ಗೆ 9:30ಕ್ಕೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ; ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಮುಂಬೈ; ಒನ್ ಗುಡ್ ಸ್ಟೆಪ್ ಬೆಂಗಳೂರು; ರೋಟರಿ ಮಣಿಪಾಲ ಮತ್ತು ಮಣಿಪಾಲ ಮಹಿಳಾ ಸಮಾಜ ಇದರ ಜಂಟಿ ಆಶ್ರಯದಲ್ಲಿ ನಡೆದ ಲೇ ಕೌನ್ಸಿಲಿಂಗ್ ತರಬೇತಿ ಕಾರ್ಯಾಗಾರದ 2ನೇ ಬ್ಯಾಚಿನ ಉದ್ಘಾಟನೆ ಮತ್ತು ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹದ ಉದ್ಘಾಟನೆಯನ್ನು ಶ್ರೀ ಮಂಜುನಾಥ ಗೋದಿ, ಸಿವಿಲ್ ಇಂಜಿನಿಯರ್, ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. […]
ತಾರೀಖು 01-01-2024 ರ ಸೋಮವಾರದಂದು ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ; ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 32ನೆಯ ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಘನ ಕರ್ನಾಟಕ ಸರ್ಕಾರದ, ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿಯವರು ಸರಕಾರ ಮಾಡಬೇಕಾದ ಕಾರ್ಯವನ್ನು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯು ಕಳೆದ ಹಲವು ವರ್ಷಗಳಿಂದ […]
RECENT VIDEOS
BLOG
ವೃದ್ಧಾಪ್ಯದ ಅರಳು ಮರಳು ಚಿಕೆತ್ಸೆ ಬೇಕೆ?
ವೃದ್ಧಾಪ್ಯದ ಅರಳು ಮರಳು ( ಡಿಮೆನ್ಶಿಯಾ) ಈ ಸಮಸ್ಯೆಯು ವಯಸ್ಸಾಗುತ್ತಿದ್ದಂತೆ ಮೆದುಳಿನ ಜೀವಕೋಶಗಳು ನಶಿಸಿ ಹೋದಂತೆ ಉಂಟಾಗುವ ಸಮಸ್ಯೆ. ಈ ಸಮಸ್ಯೆ ಬಂದರೆ ಏನು ಮಾಡಲು ಆಗುವುದಿಲ್ಲ ಎಂಬ ಒಂದು ಭಾವನೆ ಬಹಳಷ್ಟು ಜನರಲ್ಲಿ ಇದೆ . ಹಲವಾರು ವೈದ್ಯರಲ್ಲಿಯೂ ಕೂಡ ಇದೇ ರೀತಿಯ ನಂಬಿಕೆ ಇದೆ.ಆದರೆ ಮನೋ ವೈದ್ಯನಾಗಿ ನಾನು...
read moreಟೈಟಲ್ ವಾಟ್ಸಾಪ್ ಮೆಸೇಜುಗಳು ಗ್ರೂಪುಗಳು ಮತ್ತು ಮಾನಸಿಕತೆ, ಸಾಮಾಜಿಕ ಸ್ವಾಸ್ಥ್ಯ!
ವಾಟ್ಸಾಪ್ ಮೆಸೇಜುಗಳು ಗ್ರೂಪುಗಳು ಮತ್ತು ಮಾನಸಿಕತೆ, ಸಾಮಾಜಿಕ ಸ್ವಾಸ್ಥ್ಯ! ಚುನಾವಣೆ ಸಮಯ ಬಂದಾಗ ಹೇಗೆ ನಮ್ಮ ಜನರಲ್ಲಿ ಒಂದು ರೀತಿಯ “ಸಮೂಹ ಸನ್ನಿ “ ಪ್ರಾರಂಭವಾಗುತ್ತದೆ ಎನ್ನುವುದನ್ನು ಗಮನಿಸಿ. ಹಲವಾರು ಶಾಲಾ ಮತ್ತು ಕಾಲೇಜ್ ಹಳೇ ವಿದ್ಯಾರ್ಥಿಗಳವಾಟ್ಸಪ್ ಗುಂಪುಗಳನ್ನು , ಹಲವು ವೃತ್ತಿಪರರ ಗುಂಪುಗಳನ್ನು ಗಮನಿಸುತ್ತಿದ್ದೆ,...
read moreಟೈಟಲ್ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಇರುವವರು ವಿದೇಶಕ್ಕೆ ಕೆಲಸ ಮಾಡಲು ಹೋಗಬಹುದೇ?
ಮಾನಸಿಕ ಆರೋಗ್ಯದ ಸಮಸ್ಯೆ ಇರುವವರು ವಿದೇಶದಲ್ಲಿ ಕೆಲಸಕ್ಕೆ ಹೋಗಬಹುದೇ? ಇದು ಬಹಳಷ್ಟು ಜನ ನನ್ನ ಗ್ರಾಹಕರು ಮತ್ತು ಅವರ ಮನೆಯವರು ಕೇಳುವ ಪ್ರಶ್ನೆ. ನನ್ನ 25 ವರ್ಷ ವೃತ್ತಿ ಜೀವನದಲ್ಲಿ ನಾನು ಗಮನಿಸಿರುವ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ.ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ವಿದೇಶಗಳಲ್ಲಿ ಹೋಗಿ ಕೆಲಸ...
read moreಫೋಬಿಯ
ಮನುಷ್ಯರನ್ನು ಕಾಡುವ ಪ್ರಮುಖ ಮಾನಸಿಕ ಕಾಯಿಲೆಗಳಲ್ಲಿ ಫೋಬಿಯ ಕೂಡ ಒಂದು. ಫೋಬಿಯ ಅನ್ನುವುದು ಯಾವುದಾದರೂ ಒಂದು ವಸ್ತು ಅಥವಾ ಸ್ಥಳದ ಬಗ್ಗೆ ಅತೀವವಾದ ಮತ್ತು ಅರ್ಥಹೀನವಾದ ಹೆದರಿಕೆ ಮತ್ತು ಆ ಕಾರಣದಿಂದಾಗಿ ಆ ವಸ್ತು ಅಥವಾ ಸ್ಥಳವನ್ನು ಫೋಬಿಯದಿಂದ ಬಳಲುತ್ತಾ ಇರುವವರು ತಿರಸ್ಕರಿಸುತ್ತಾರೆ. ಈ ವಸ್ತು ಅಥವಾ ಸ್ಥಳದ ಬಗ್ಗೆ ಸ್ವಲ್ಪ...
read moreಮಾನಸಿಕ ಆರೋಗ್ಯ ಮತ್ತು ಜೀವನ ಶೈಲಿ
ಇತ್ತೀಚೆಗೆ ಭಾರತೀಯ ಮೂಲದ ಮನೋವೈದ್ಯರು ಡಾಕ್ಟರ್ ರಾಮಸ್ವಾಮಿ ವಿಶ್ವನಾಥನ್ ಅಮೆರಿಕ ಮನೋವೈದ್ಯಕೀಯ ಸಂಘ ಇದರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಅಲ್ಲಿ “ಲೈಫ್ ಸ್ಟೈಲ್ ಸೈಕ್ಯಾಟ್ರಿ” ಎಂಬ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಮಾತ್ರೆ ಚಿಕಿತ್ಸೆ ,ಮನೋಚಿಕಿತ್ಸೆ ಅಥವಾ ಮಾತು ಚಿಕಿತ್ಸೆ,...
read moreChildren of Alcoholics Awareness Week
“ಮದ್ಯ ವ್ಯಸನಿಗಳ ಮಕ್ಕಳ ಸಪ್ತಾಹ”. ಪ್ರತಿ ವರ್ಷ ಫೆಬ್ರವರಿ 11 ರಿಂದ 17ರವರೆಗೆ ಈ ಸಪ್ತಾಹವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಆಚರಣೆ ತಾಯಿ ಅಥವಾ ತಂದೆ ಮದ್ಯ ವ್ಯಸನದ ಅಭ್ಯಾಸಕ್ಕೆ ಬಲಿಯಾಗಿದ್ದರೆ ಆ ಮನೆಯಲ್ಲಿ ಬೆಳೆಯುವ ಮಕ್ಕಳ ಬಗ್ಗೆ ಸಮಾಜ ಯೋಚಿಸಬೇಕು ಮತ್ತು ಅವರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಅನ್ನುವ...
read morePornography Addiction
ಅಶ್ಲೀಲತೆಯ ಚಟ..ಇದು ಇಂದು ಹಲವರನ್ನು ಕಾಡುತ್ತಾ ಇರುವ ಸಮಸ್ಯೆ. ಅಶ್ಲೀಲ ಚಿತ್ರಗಳು,ಬರವಣಿಗೆಗಳು, ಪುಸ್ತಕಗಳನ್ನು ಅತಿಯಾಗಿ ನೋಡುವುದು,ಅದರಲ್ಲೇ ಕಾಲ ಕಳೆಯುವುದು ಮತ್ತು ಈ ಚಟದ ಕಾರಣದಿಂದ ತಮ್ಮ ಕೆಲಸ,ಸಾಮಾಜಿಕ ಚಟುವಟಿಕೆಗಳು ಎಲ್ಲದರಲ್ಲೂ ಸಮಸ್ಯೆ ಮಾಡಿಕೊಂಡು ಮದ್ಯಮಾದಕದ್ರವ್ಯ ಚಟ ಇರುವವರು ಪರದಾಡುವ ಹಾಗೆ ಇವರು ಕೂಡ ಈ...
read moreType – “A” Personality What it is?
ಟೈಪ್ A ವ್ಯಕ್ತಿತ್ವ ಏನಿದು? ವೈದ್ಯಕೀಯ ಮತ್ತು ಮನೋವೈದ್ಯಕೀಯ ವೃತ್ತಗಳಲ್ಲಿ ಆಗಾಗ ಕೇಳಿ ಬರುವ ಒಂದು ವಿಷಯ ಎಂದರೆ ಈ ಟೈಪ್A ವ್ಯಕ್ತಿತ್ವ. ಸಮಾಜದಲ್ಲಿ ನಮ್ಮ ನಿಮ್ಮ ನಡುವೆ ಇರುವ ಸಾಧಕರಲ್ಲಿ ಹಲವಾರು ಜನ ಈ ವ್ಯಕ್ತಿತ್ವದ ನಡವಳಿಕೆಗಳನ್ನು ಹೊಂದಿರುತ್ತಾರೆ. ಈ ವ್ಯಕ್ತಿತ್ವದ ವ್ಯಕ್ತಿಗಳಲ್ಲಿ ಕಂಡುಬರುವ ಪ್ರಮುಖ...
read moreಖಿನ್ನತೆ ಚಿಕಿತ್ಸೆ ಕೆಟಮಿನ್ ಥೆರಪಿ ನೀವೇನು ತಿಳಿಯ ಬೇಕು ?
ಔಷಧಿ ಚಿಕಿತ್ಸೆಗಳಲ್ಲಿ ಖಿನ್ನತೆಗೆ ಇಂಜೆಕ್ಷನ್ ಮೂಲಕ ಕೊಡುವ ಕೆಟಮಿನ್ ಎಂಬ ಅರಿವಳಿಕೆ ಔಷಧ ಮಧ್ಯಮ ಮಟ್ಟದ ಮತ್ತು ತೀವ್ರ ಖಿನ್ನತೆಯ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ .ಅದರಲ್ಲಿಯೂ ಆತ್ಮಹತ್ಯೆಯ ಯೋಚನೆ ನಿಭಾಯಿಸುವಲ್ಲಿ ಕೆಟಮಿನ್ ಬಹಳಷ್ಟು ಕೆಲಸ ಮಾಡುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸುತ್ತವೆ .ಕೆಟಮಿನ್ ಅನ್ನು...
read moreಪುನರ್ಜನ್ಮ ದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ
ಮದುವೆ ಸಮಾರಂಭ ಒಂದರಲ್ಲಿ ಊಟಕ್ಕೆ ಕಾಯುತ್ತ ಇದ್ದಾಗ ಹತ್ತಿರ ಬಂದ ಮೇಸ್ಟ್ರು ಒಬ್ಬರು ಸಾರ್ ನೀವು ಪುನರ್ಜನ್ಮ ನಂಬುತ್ತೀರಾ ? past life regression therapy ಬಗ್ಗೆ ನಿಮ್ಮ ಅನಿಸಿಕೆ ಏನು ಕೇಳಿದರು .ಊಟದ ಜೊತೆಗೆ ಈ ವಾರದ ಅಂಕಣಕ್ಕೆ ಕೂಡ ಒಂದು ವಿಷಯ ಸಿಕ್ಕಿತ್ತು . ಪುನರ್ಜನ್ಮ ಇದೆ ಎಂಬುದರ ಬಗ್ಗೆ ನಂಬಿದವರಲ್ಲಿ ನಾನು...
read more