ABOUT US
Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
THE HOSPITAL
- Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
-
THE TRUST
- Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.
OUR DEPARTMENTS
RECENT EVENTS

ವಿಶ್ವಸ್ಕಿಜೋಫ್ರೀನಿಯಾ ವಿಶ್ವ ಸ್ಕಿಜೋಫ್ರೀನಿಯಾ ದಿನ 2026 ದಿನಾಂಕ 23/05/2026 ರಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ , ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಇವರ ಆಯೋಜನೆಯಲ್ಲಿ ಕಮಲ್ ಎ ಬಾಳಿಗಾ ಸ್ಮಾರಕ ಸಭಾಂಗಣದಲ್ಲಿ ವಿಶ್ವ ಸ್ಕಿಜೋಫ್ರೀನಿಯ ದಿನವನ್ನು ಆಚರಿಸಲಾಯಿತು. ಆಚರಣೆಯ ಅಂಗವಾಗಿ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಮಿತ್ರ ನರ್ಸಿಂಗ್ ಕಾಲೇಜು ಮತ್ತು ಫೋರ್ಚ್ಯನ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಬೆಳಗ್ಗೆ 9.00 ಗಂಟೆಯಿಂದ ಕಾರ್ಯಾಗಾರದ ಮೊದಲ […]

The inauguration was held on 26 March 2026 at Mallampalli in a dignified and meaningful manner. The centre, which functions under the Manasadhara Scheme of the Government of Karnataka and is run by Dr. A. V. Baliga Memorial Hospital under Dr. A. V. Baliga Charities and Kamal A. Baliga Charitable Trust, was formally rededicated as […]

ದಿನಾಂಕ 15-02-2026 ರ ಆದಿತ್ಯವಾರದಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ; ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಒನ್ ಗುಡ್ ಸ್ಟೆಪ್ ಇವರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್ ತರಬೇತಿಯ 8ನೇ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಗಂಣದಲ್ಲಿ ಶ್ರೀಮತಿ ಪ್ರತಿಮಾ ಬಾಳಿಗ ಕೆ, ಸ್ಟ್ಯಾಟಿಸ್ಟಿಕ್ಸ್ ಅಧ್ಯಾಪಕರು, ಪೂರ್ಣಪ್ರಜ್ಞಾ ಪಿಯು ಕಾಲೇಜು ಉಡುಪಿ ಇವರು ದೀಪ […]

ದಿನಾಂಕ 01-01-2026 ಗುರುವಾರದಂದು ಬೆಳಿಗ್ಗೆ 10.30ಕ್ಕೆ ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ ಮತ್ತು ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇವರ ಜಂಟಿ ಆಶ್ರಯದಲ್ಲಿ 35ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಉದ್ಘಾಟನಾ ಸಮಾರಂಭವು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು. ಶ್ರೀ ವಿಶು ಶೆಟ್ಟಿ, ಸಮಾಜ ಸೇವಕರು ಮತ್ತು ಸದಸ್ಯರು, ಉಡುಪಿ ಜಿಲ್ಲಾ […]
RECENT VIDEOS
BLOG
ಮಕ್ಕಳಲ್ಲಿ ಕಂಡು ಬರುವ ಖಿನ್ನತೆ
ಮಕ್ಕಳಲ್ಲಿ ಕಂಡುಬರುವ ಖಿನ್ನತೆಯನ್ನು (Pediatric Depression) ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ. ಮಕ್ಕಳು ಯಾವಾಗಲೂ ಉತ್ಸಾಹದಿಂದ, ಆಟವಾಡುತ್ತಾ, ಯಾವುದೇ ಚಿಂತೆಯಿಲ್ಲದೆ ಇರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಕಾರಣದಿಂದಾಗಿ, ಒಂದು ಮಗು ಅಥವಾ ಹದಿಹರೆಯದ ಹುಡುಗ/ಹುಡುಗಿ ಖಿನ್ನತೆಗೆ ಒಳಗಾಗಬಹುದು ಎಂಬುದನ್ನು...
read moreಮಾನಸಧಾರ ಮತ್ತು ecrc ಕರ್ನಾಟಕ ಸರಕಾರದ ಮಾನಸಿಕ ಆರೋಗ್ಯದ ಮಹತ್ವಾಕಾಂಕ್ಷೆಯ ಯೋಜನೆಗಳು
ಮಾನಸಿಕ ಸಮಸ್ಯೆ ಕಾರಣ ಬಳಲುತ್ತಿರುವವರ ಬಗ್ಗೆ ಕರ್ನಾಟಕ ಸರಕಾರದ ಹೊಸ ಆಶಾಕಿರಣ ಪ್ರತಿ ಕುಟುಂಬ ತಿಳಿದುಕೊಳ್ಳಬೇಕಾದ ಎರಡು ಪ್ರಮುಖ ಸರ್ಕಾರಿ ಯೋಜನೆಗಳು ಸಮಾಜದಲ್ಲಿ ಎರಡು ಬಗೆಯ ಮಾನಸಿಕ ಅಸ್ವಸ್ಥರು ಇದ್ದಾರೆ. ಒಂದು ವರ್ಗ: ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ, ಆದರೆ ಸಮಾಜಕ್ಕೆ ಮರಳಲು ಆಗಿಲ್ಲ—ಏಕಾಂತ, ಕಳಂಕ, ಉದ್ಯೋಗ ಇಲ್ಲದೆ...
read moreಹದಿಹರೆಯದ ಮಕ್ಕಳು ಮತ್ತು ಆತ್ಮ ಹತ್ಯಾ ಪ್ರಯತ್ನ
ಪ್ರತಿ ಮಾರ್ಕ್ಸ್ ಗಳ ಹಿಂದೆ ಒಂದು ಜೀವವಿದೆ: ಇತ್ತೀಚೆಗೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಮಗುವೊಂದು ಆತ್ಮಹತ್ಯಾ ಪ್ರಯತ್ನ ಮಾಡಿದಾಗ ಮನಸ್ಸಿಗೆ ಬಂದ ಯೋಚನೆಗಳು. ಬರೆದ ಪರೀಕ್ಷೆ ಸರಿಯಾಗಿಲ್ಲ ಎಂದು ತಾನು ಹೀಗೆ ಮಾಡಿದೆ ಎಂದು ಆತ ಹೇಳಿದ. ಪ್ರತಿ ವರ್ಷ ಕರ್ನಾಟಕದ ಪರೀಕ್ಷಾ ಫಲಿತಾಂಶಗಳು ಪ್ರಕಟವಾದಾಗ ಮನೆಗಳಲ್ಲಿ...
read moreವಿಚ್ಛೇದನದ ಮೊದಲು ಯೋಚಿಸಿ:ಮನೋವೈದ್ಯನೊಬ್ಬನ ಕಳಕಳಿ
ಮನೋವೈದ್ಯನಾಗಿ ನನ್ನಲ್ಲಿ ಹಲವಾರು ಜನ ದಂಪತಿಗಳು ತಮ್ಮ ಸಮಸ್ಯೆಗಳನ್ನು ಇಟ್ಟುಕೊಂಡು ಬರುತ್ತಾರೆ. ನನ್ನ ವೃತ್ತಿಜೀವನದ 25 ವರ್ಷಗಳಲ್ಲಿ, ನಾನು ಅನೇಕ ದಾಂಪತ್ಯಗಳ ಹಿಂದಿನ ಮೂಕ ಕಥೆಗಳಿಗೆ ಸಾಕ್ಷಿಯಾಗಿದ್ದೇನೆ—ಕೆಲವು ನೋವಿನಿಂದ ಕೂಡಿದರೆ, ಕೆಲವು ತಪ್ಪು ತಿಳುವಳಿಕೆಯಿಂದ ತುಂಬಿವೆ, ಮತ್ತು ಅನೇಕವು ದುಃಖಕರವಾಗಿ ವಿಚ್ಛೇದನದಲ್ಲಿ...
read moreಆತ್ಮಹತ್ಯಾ ಸಹಾಯವಾಣಿಗಳು: ಹತಾಶೆಯ ಸಮಯದಲ್ಲಿ ಆಶಾದಾಯಕ ಜೀವನಾಡಿ
ಆತ್ಮಹತ್ಯಾ ಸಹಾಯವಾಣಿಗಳು: ಹತಾಶೆಯ ಸಮಯದಲ್ಲಿ ಆಶಾದಾಯಕ ಜೀವನಾಡಿ ಪ್ರತಿ ವರ್ಷ, ಜಗತ್ತಿನಾದ್ಯಂತ ಸುಮಾರು 700,000 ಜನರು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ – ಮತ್ತು ಇದರಲ್ಲಿ ಹೃದಯ ವಿದ್ರಾವಕ ವಿಷಯವೆಂದರೆ, ಈ ಸಾವುಗಳಲ್ಲಿ ಸುಮಾರು 25% ಭಾರತದಲ್ಲಿ ಸಂಭವಿಸುತ್ತಿವೆ. ರಸ್ತೆ ಅಪಘಾತಗಳು ಮತ್ತು ಹೆರಿಗೆ ಸಮಯದಲ್ಲಿನ...
read moreಮೈಮೇಲೆ ದೇವರು ದೈವ ಬರುವುದು!ಒಂದು ವೈಜ್ಞಾನಿಕ ವಿಶ್ಲೇಷಣೆ
ಕಾಂತಾರ ಚಾಪ್ಟರ್ ಒಂದು ಸಿನಿಮಾ ನೋಡಿದ ಮೇಲೆ ಸಾಕಷ್ಟು ಜನ ಸಿನಿಮಾ ಟಾಕೀಸ್ ನಲ್ಲಿ ಅಥವಾ ಟಾಕೀಸಿನ ಹೊರಗೆ ತಮಗೆ ಮೈಮೇಲೆ ದೇವರು ಬಂದಂತೆ ಮಾಡುತ್ತಿದ್ದದ್ದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಅವರು ವಿಚಿತ್ರ ಧ್ವನಿಗಳಲ್ಲಿ ಮಾತನಾಡುವುದು ನಡುಗುವುದು ಮತ್ತು ತಕ್ಷಣಕ್ಕೆ ಒಂದು ರೀತಿಯ ಆವೇಶದ ಸ್ಥಿತಿಗೆ ಹೋಗುವುದು, ಈ ವರ್ತನೆಯ...
read moreನಮ್ಮ ಒತ್ತಡಕ್ಕೆ ಕಾರಣ ನಾವೇ!!
ನಾವು ಎಲ್ಲರೂ ಒತ್ತಡವನ್ನು ಎದುರಿಸುತ್ತೇವೆ: ಟ್ರಾಫಿಕ್ ಜಾಮ್, ಗಡುವುಗಳು, ವಾದಗಳು, ಆರೋಗ್ಯದ ಚಿಂತೆಗಳು. ಆದರೆ ;ರಾಷನಲ್ ಎಮೋಟಿವ್ ಬಿಹೇವಿಯರ್ ಥೆರಪಿ' (REBT) ಯ ಜನಕ ಮನಶಾಸ್ತ್ರಜ್ಞ ಆಲ್ಬರ್ಟ್ ಎಲ್ಲಿಸ್ ಅವರ ಪ್ರಕಾರ, ನಮಗೆ ಏನಾಗುತ್ತದೆ ಎಂಬುದು ಮಾತ್ರ ಒತ್ತಡಕ್ಕೆ ಕಾರಣವಲ್ಲ, ನಾವು ನಮ್ಮ ಬಗ್ಗೆ ಏನು...
read moreವೈದ್ಯರ ದಿನಾಚರಣೆ
ಡಾ. ಬಿಧಾನ್ ಚಂದ್ರ ರಾಯ್: ಅಪ್ರತಿಮ ವೈದ್ಯ, ಆಧುನಿಕ ಬಂಗಾಳದ ಶಿಲ್ಪಿ ಮತ್ತು ರಾಷ್ಟ್ರೀಯ ಪ್ರೇರಣಾಸ್ಪದ ವ್ಯಕ್ತಿತ್ವ ಭಾರತ ದೇಶದಲ್ಲಿ ಪ್ರತಿ ಜುಲೈ 1 ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನಾಗಿ ನಾವು ಆಚರಿಸುತ್ತೇವೆ. ಇದಕ್ಕೆ ಕಾರಣ ಡಾ ಬಿ ಸಿ ರಾಯ್ ಅವರ ಜನ್ಮದಿನೋತ್ಸವ. ಆದರೆ ಅವರನ್ನೇ ಯಾಕೆ ನಾವು ಆಯ್ಕೆ ಮಾಡಿದ್ದೇವೆ ಮತ್ತು...
read moreಒಂದು ಪೆಗ್ಗು ಮತ್ತು ನಿಮ್ಮ ಆರೋಗ್ಯ!
ಈ ಹಿಂದೆಯೂ ಕೂಡ ಈ ಬಗ್ಗೆ ಲೇಖನಗಳನ್ನು ಬರೆದಿದ್ದೇನೆ. ಆದರೆ ಇಂದು ಈ ಲೇಖನ ಬರೆಯಲು ಮುಖ್ಯ ಕಾರಣ ಈ ಹಿಂದೆ ಪ್ರತಿದಿನ ಒಂದು ಪೆಗ್ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಿದ್ದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ 2025 ರಲ್ಲಿ ತನ್ನ ನಿಲುವು ಬದಲಿಸಿರುವುದನ್ನು ಜನಸಾಮಾನ್ಯರಿಗೆ ತಿಳಿಸಲು. ಹೌದು ಬಹಳಷ್ಟು ವರ್ಷಗಳಿಂದ Peg...
read moreಜೀವನದ ಕೊನೆಯ ಹಂತದಲ್ಲಿ ಮಾನವೀಯ ಸ್ಪರ್ಶ
ಜೀವನದ ಕೊನೆಯ ಹಂತದಲ್ಲಿ ಮಾನವೀಯ ಸ್ಪರ್ಶನಿನ್ನೆಯ ದಿನ ಮಣಿಪಾಲದ ಹಾಸ್ಪಿಸ್ ಮತ್ತು ವಿಶ್ರಾಂತಿ ಕೇಂದ್ರ ಇಲ್ಲಿ ಭೇಟಿ ನೀಡಿದೆ. ಆ ಸಂದರ್ಭದಲ್ಲಿ ಅಲ್ಲಿಯ ನಿರ್ದೇಶಕರು ಮಿತ್ರರಾದ ಡಾ ಸಿಮಾ ರಾವ್ ಅವರು ತಿಳಿಸಿದ ಕೆಲವು ವಿಷಯಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬರೆಯುವಅಂದುಕೊಂಡೆ. ಹಾಸ್ಪಿಸ್ ಮತ್ತು ವಿಶ್ರಾಂತಿ ಕೇಂದ್ರ ನಮ್ಮ...
read more





