ABOUT US
Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
THE HOSPITAL
- Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
-
THE TRUST
- Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.
OUR DEPARTMENTS
RECENT EVENTS

ದಿನಾಂಕ 26/4/2025ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಡಾ. ಎ. ವಿ. ಬಾಳಿಗಾ ಅವರ ಜನ್ಮ ಜಯಂತಿಯ ಪ್ರಯುಕ್ತ ಮೆಸಿಲಿ ಇಂಡಿಯಾ ಪ್ಯಾಕೇಜಿಂಗ್ ಪ್ರೈ.ಲಿ. ಹಿರಿಯಡ್ಕ,ಜನೆಸಿಸ್ ಪ್ಯಾಕೇಜಿಂಗ್ ಪ್ರೈ.ಲಿ. ಹಿರಿಯಡ್ಕ,ಒನ್ ಗುಡ್ ಸ್ಟೆಪ್ ಬೆಂಗಳೂರು, ಕೀನಮ್ ಇಂಜಿನೀಯರಿಂಗ್ ಇಂಡಸ್ಟ್ರೀಸ್ ಪ್ರೈ.ಲಿ. ಮುಂಬೈ,ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಸ್ಪತ್ರೆಯ ನೇತ್ರ ವಿಭಾಗದಲ್ಲಿ […]

ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯಲ್ಲಿ ಇಂದು, ದಿನಾಂಕ 12-04-2025 ನೇ ಶನಿವಾರ, ಮಧ್ಯಾಹ್ನ ಗಂಟೆ 3:30ಕ್ಕೆ ಇನ್ವೆಂಜರ್ ಟೆಕ್ನಲೋಜಿಸ್ ಪ್ರೈ.ಲಿ., ಮಂಗಳೂರು ಇವರು ಕೊಡಮಾಡುವ ನೂತನ ಡಯಾಲಿಸಿಸ್ ಘಟಕವನ್ನು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತಹಸ್ತದಿಂದ ಉದ್ಘಾಟಿಸಿದರು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಇನ್ವೆಂಜರ್ ಟೆಕ್ನಲೋಜಿಸ್ ಪ್ರೈ.ಲಿ., ಮಂಗಳೂರು ಇದರ ಪದಾಧಿಕಾರಿಗಳಾದ ಶ್ರೀ ಕೃಷ್ಣ ಮೋಹನ್ ಪೈ, ಸತ್ಯೇಂದ್ರ ಪೈ […]

ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೆಬಲ್ ಟ್ರಸ್ಟ್ ಮುಂಬಯಿ, ಒನ್ ಗುಡ್ ಸ್ಟೆಪ್ ಬೆಂಗಳೂರು, ರೋಟರಿ ಕ್ಲಬ್ ಮಣಿಪಾಲ ಯಕ್ಷಗಾನ ಕಲಾ ರಂಗ (ರಿ) ಉಡುಪಿ ಇವರ ಸಹಯೋಗದಲ್ಲಿ ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ಮದ್ಯವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ಮಕ್ಕಳು ಬೆಳೆಯುತ್ತಿದ್ದಾರೆ.. ಜಾಗ್ರತೆ..! ಎಂಬ ಕಾರ್ಯಕ್ರಮ ಈ ವೇಳೆ ಉಡುಪಿ ಡಾ.ಎ.ವಿ.ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕರಾದ ಡಾ.ಪಿ.ವಿ ಭಂಡಾರಿ, ಶಿಕ್ಷಣ ತಜ್ಞರು ಹಾಗೂ ಚಾಮರಾಜನಗರದ ದೀನಬಂಧು ಮಕ್ಕಳ […]

ದಿನಾಂಕ 09-02-2025 ರಂದು ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬೈ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡನಗುಡ್ಡೆ, ಉಡುಪಿ; ರೋಟರಿ ಕ್ಲಬ್ ಮಣಿಪಾಲ; ಭಾರತೀಯ ವೈದ್ಯಕೀಯ ಮಂಡಳಿ ಉಡುಪಿ-ಕರಾವಳಿ; ಒನ್ ಗುಡ್ ಸ್ಟೆಪ್ ಬೆಂಗಳೂರು ಹಾಗು ಯಕ್ಷಗಾನ ಕಲಾರಂಗ (ರಿ) ಉಡುಪಿ ಇವರ ಜಂಟಿ ಆಯೋಜನೆಯೊಂದಿಗೆ ಮದ್ಯ ವ್ಯಸನಿ ಪಾಲಕರ ಮಕ್ಕಳ ಜಾಗೃತಿ ಸಪ್ತಾಹ ಹಾಗು ನವಜೀವನ ಲೇ ಕೌನ್ಸಿಲಿಂಗ್ ತರಬೇತಿ ಕಾರ್ಯಾಗಾರದ 5 ನೇ ಬ್ಯಾಚ್ ನ ಉದ್ಘಾಟನಾ ಕಾರ್ಯಕ್ರಮವು ಬೆಳಿಗ್ಗೆ […]
RECENT VIDEOS
BLOG
ವರ್ಚುವಲ್ ಆಟಿಸಂ ಏನಿದು?
ಅತಿಯಾದ ಮೊಬೈಲ್ ಬಳಕೆ ಸಣ್ಣ ಮಕ್ಕಳ ಮೆದುಳಿಗೆ ಹಾನಿಕಾರಕವೇ? ಏನಿದು ವರ್ಚುವಲ್ ಆಟಿಸಂ? ಇತ್ತೀಚಿನ ದಿನಗಳಲ್ಲಿ ತಾಯಿ ತಂದೆಯರು ನಮ್ಮ ಮಕ್ಕಳ ಮಾರ್ಗದರ್ಶನ ಕೇಂದ್ರಕ್ಕೆ ಬಂದು ತಮ್ಮ ಸಣ್ಣ ಮಕ್ಕಳು ಅಂದರೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾತನಾಡುವುದರಲ್ಲಿ ವಿಳಂಬ ಕಾಣಿಸುತ್ತಿದೆ ಅತಿಯಾದ ಚಟುವಟಿಕೆ ಯಿಂದ ಇದ್ದಾರೆ ಹಾಗೂ...
read moreಮಾನಸಿಕ ಔಷಧಿಗಳ ಅರಿವು ಮತ್ತು ಅವುಗಳನ್ನು ಒಮ್ಮಿಂದೊಮ್ಮೆಲೆ ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಏಕೆ ಅಪಾಯಕಾರಿ?
ಇತ್ತೀಚೆಗೆ ನನ್ನ ಕ್ಲಿನಿಕ್ ಗೆ ಬಂದ ಗ್ರಾಹಕರೊಬ್ಬರು ತಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಬರುತ್ತಿಲ್ಲ ಆದ್ದರಿಂದ ಅದನ್ನು ನಿಯಂತ್ರಿಸಲು ತಾನು ಇಪ್ಪತ್ತು ವರ್ಷಗಳಿಂದ ತೆಗೆದುಕೊಳ್ಳುತ್ತಿರುವ ಬೈಪೋಲಾರ್ ಡಿಸ್ಆರ್ಡರ್ ಸಮಸ್ಯೆಯ ಮಾತ್ರೆಗಳನ್ನು ನಿಲ್ಲಿಸಲು ಅಥವಾ ಒಂದೆರಡು ದಿನ ಅಡ್ಮಿಟ್ ಆಗಿ ಕಡಿಮೆ ಮಾಡಿಸಲು ತಮ್ಮ ವೈದ್ಯಕೀಯ...
read moreಗಾಂಜಾ ಮತ್ತು ಯುವ ಪೀಳಿಗೆ
ಗಾಂಜಾ ಮತ್ತು ಯುವ ಪೀಳಿಗೆ ಗಾಂಜಾ ಬಗ್ಗೆ ವೈದ್ಯಕೀಯ ಸತ್ಯ ತಿಳಿದುಕೊಳ್ಳಿ. ಬಹಳಷ್ಟು ಯುವಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ,ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು...
read moreಮದ್ಯಪಾನ ಮತ್ತು ಮೂರ್ಛೆ ರೋಗ
ಮದ್ಯಪಾನ ಮತ್ತು ಮೂರ್ಛೆರೋಗ.. ಈ ಹಿಂದೆ ಮೂರ್ಛೆ ರೋಗದ ಬಗ್ಗೆ ಬರೆದಿದ್ದೇನೆ. ಮೂರ್ಛೆರೋಗ ವೆಂದರೆ ಮೆದುಳಿನಲ್ಲಿ ವಿದ್ಯುತ್ ಚಟುವಟಿಕೆಯಲ್ಲಿ ಏರುಪೇರು ಆಗುವುದರಿಂದ ಉಂಟಾಗುವ ಒಂದು ಪ್ರಕ್ರಿಯೆ. ಇದು ಉಂಟಾದಾಗ ಕೈಕಾಲು ಮೈಯೆಲ್ಲಾ ನಡುಗುವುದು ಅಥವಾ ಒಮ್ಮೆಲೇ ಎಚ್ಚರ ತಪ್ಪುವುದು ಅಥವಾ ಒಂದೇ ಕಡೆ ನೋಡುತ್ತಾ ನಿಂತು ಬಿಡುವುದು...
read moreನಿವೃತ್ತಿಯ ನಂತರದ ಮಾನಸಿಕ ತೊಂದರೆಗಳು
ವಯೋ ನಿವೃತ್ತಿಯ ನಂತರ ಬಹಳಷ್ಟು ಜನ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸರ್ಕಾರಿ ಅಧಿಕಾರಿಗಳು, ಟೀಚರ್ ಗಳು, ಬ್ಯಾಂಕ್ ಗುಮಾಸ್ತರು ಹೀಗೆ ಎಲ್ಲರಿಗೂ ನಿವೃತ್ತಿಯ ವಯಸ್ಸು ಅನ್ನುವುದು ಮೊದಲೇ ನಿರ್ಧರಿತ. ಆದರೆ ಹೆಚ್ಚಿನವರು ಆ ದಿನಗಳ ಬಗ್ಗೆ ಯೋಚಿಸದೇ ತಮ್ಮ ಕೆಲಸಗಳಲ್ಲಿ ತಲ್ಲಿನ ರಾಗಿರುತ್ತಾರೆ. ನಿವೃತ್ತರಾದ ಕೂಡಲೇ ಒಮ್ಮೆಲೇ...
read moreಮಕ್ಕಳು ತಪ್ಪು ಮಾಡಿದರೆ ಕ್ಷಮಾಪಣಾ ಪತ್ರ ಬರೆಯಬೇಕೆ?
ಶಾಲೆಗಳಲ್ಲಿ ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ. ಒಬ್ಬ ಮನೋವೈದ್ಯನಾಗಿ ನನ್ನ ಕೆಲವು ಅನಿಸಿಕೆಗಳು. ಇಂತಹ ವಿಚಾರಗಳನ್ನು ಮಕ್ಕಳ...
read moreಖಿನ್ನತೆ ಇರುವ ರೋಗಿಯ ಯೋಗಕ್ಷೇಮ ನೋಡಿಕೊಳ್ಳಲು ಮನೆಯವರ ಮತ್ತು ಪ್ರೀತಿ ಪಾತ್ರರ ಜವಾಬ್ದಾರಿಗಳು
ಖಿನ್ನತೆ ಇರುವ ರೋಗಿಯ ಯೋಗಕ್ಷೇಮ ನೋಡಿಕೊಳ್ಳಲು ಮನೆಯವರ ಮತ್ತು ಪ್ರೀತಿ ಪಾತ್ರರ ಜವಾಬ್ದಾರಿಗಳು ನಿಮ್ಮ ಪ್ರೀತಿ ಪಾತ್ರರು ಯಾರಾದರೂ ಖಿನ್ನತೆಯಿಂದ ಬಳಲುತ್ತಿದ್ದರೆ ಅವರೊಂದಿಗೆ ಹೇಗೆ ವರ್ತಿಸುವುದು ಎಂದು ಗೊತ್ತಾಗುವುದಿಲ್ಲ. ಅದೂ ಒಂದು ದೊಡ್ಡ ಸವಾಲೇ ಸರಿ. ಖಿನ್ನತೆಯಲ್ಲಿ ಅವರು ತಮ್ಮ ಬಗ್ಗೆ ತಾವೇ ನಕಾರಾತ್ಮಕ ಯೋಚನೆಗಳನ್ನು...
read moreಖಿನ್ನತೆ :ರೋಗ ನಿರ್ಣಯ ಹಾಗೂ ಅದರ ಮೌಲ್ಯಮಾಪನ ಹೇಗೆ?
ಖಿನ್ನತೆ :ರೋಗ ನಿರ್ಣಯ ಹಾಗೂ ಅದರ ಮೌಲ್ಯಮಾಪನ ಹೇಗೆ? ನೀವು ಮನೋವೈದ್ಯರ ಬಳಿ ಹೋದಾಗ ಖಿನ್ನತೆ ಬಗ್ಗೆ ವೈದ್ಯರು ಹೇಗೆ ನಿರ್ಧರಿಸುತ್ತಾರೆ ಎಂದು ಯೋಚಿಸುತ್ತಿರಬಹುದು. ವೈದ್ಯರ ಕ್ಲಿನಿಕ್ ಗೆ ಹೋದಾಗ ವೈದ್ಯರು ನಿಮ್ಮೊಂದಿಗೆ ನಿಮ್ಮ ರೋಗದ ಲಕ್ಷಣಗಳು ಹಾಗೆ ನಿಮ್ಮ ಜೀವನದ ಮೇಲೆ ಅದರ ಪ್ರಭಾವಗಳು ಇವುಗಳನ್ನು ಕೇಳುತ್ತಾರೆ. ಈ...
read moreಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder)
ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder) ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು ಕೆಲವು ವ್ಯಕ್ತಿಗಳಲ್ಲಿ ವಸಂತ...
read moreSeasonal Affective Disorder
ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder) ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು ಕೆಲವು ವ್ಯಕ್ತಿಗಳಲ್ಲಿ ವಸಂತ...
read more