Select Page

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

ABOUT US

Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.

Read More

  • DR. A. V. BALIGA

  • Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
  • THE HOSPITAL

  • Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
  • THE TRUST

  • Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.

OUR DEPARTMENTS

RECENT EVENTS

Lay-Counselling Workshop

ಶೀರ್ಷಿಕೆ: ಲೇ ಕೌನ್ಸೆಲಿಂಗ್: ಮಾನಸಿಕ ಆರೋಗ್ಯದ ಅಂತರವನ್ನು ಕಡಿಮೆ ಮಾಡುವುದು ಪೀಠಿಕೆ: ಬೆಂಗಳೂರಿನ ಪಂಕಜಮ್ಮ ಮತ್ತು ಶಾಂತನಾಗರಾಜ್ ಅವರ ಪ್ರಾರ್ಥನಾ ಕೋನ್ಸೆಲ್ಲಿಂಗ್ ಸೆಂಟರ್ ಹಾಗೆಯೇ ಗೋವಾದ ಸಂಗತ್ ಎಂಬ ಸೇವಾ ಸಂಸ್ಥೆ ಹಾಗು ಡಾ. ಸಿ. ಆರ್. ಚಂದ್ರಶೇಖರ್ ನೇತೃತ್ವದ ಸಮಾಧಾನ ಸಲಹಾ ಕೇಂದ್ರದಂತಹ ಉಪಕ್ರಮಗಳಿಂದ ಪ್ರೇರಿತವಾದ ಲೇ ಕೌನ್ಸೆಲಿಂಗ್, ವಿಶ್ವಾದ್ಯಂತ ಸಮುದಾಯಗಳು ಎದುರಿಸುತ್ತಿರುವ ಬೆಳೆಯುತ್ತಿರುವ ಮಾನಸಿಕ ಆರೋಗ್ಯದ ಸವಾಲುಗಳಿಗೆ ಅತ್ಯಗತ್ಯವಾದ ಪ್ರತಿಕ್ರಿಯೆಯಾಗಿದೆ.  ಈ ಕಾರ್ಯಕ್ರಮಗಳು ಆತ್ಮಹತ್ಯೆಗಳನ್ನು ತಡೆಗಟ್ಟಲು, ಭಾವನಾತ್ಮಕ ಬೆಂಬಲವನ್ನು ಒದಗಿಸಲು ಮತ್ತು ಮಾನಸಿಕ ಆರೋಗ್ಯ […]

World Suicide Prevention Day-2023

ದಿನಾಂಕ 11.09.2023 ಸೋಮವಾರ ಬೆಳಿಗ್ಗೆ 9:30 ಗಂಟೆಗೆ ವಿಶ್ವ ಆತ್ಮಹತ್ಯೆ ತಡೆರಹಿತ ದಿನದ ಅಂಗವಾಗಿ ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ,ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ , ಭಾರತೀಯ ವೈದ್ಯಕೀಯಸಂಘ ಉಡುಪಿ- ಕರಾವಳಿ ,ಜಿಲ್ಲಾ ಆಸ್ಪತ್ರೆ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಅರ್ಧ ದಿನದ ಮಾಹಿತಿ ಕಾರ್ಯಗಾರವು ನಡೆಯಿತು. ಪ್ರೊಫೆಸರ್ ಕೆ ಎಸ್ ಅಡಿಗ ನಿವೃತ್ತ ಪ್ರಾಂಶುಪಾಲರು ಯುಪಿಎಂಸಿ ಉಡುಪಿ , ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ […]

International Day Against Drug Abuse-2023

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ಪೊಲೀಸ್ ಇಲಾಖೆ ಉಡುಪಿ ,ಜಿಲ್ಲಾ ಆಸ್ಪತ್ರೆ ಉಡುಪಿ, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ಮಣಿಪಾಲ […]

Yoga Day-2023

ದಿನಾಂಕ 21.06.2023 ಬುಧವಾರ ಬೆಳಿಗ್ಗೆ 10:00 ಗಂಟೆಗೆ ವಿಶ್ವ ಯೋಗ ದಿನದ ಅಂಗವಾಗಿ ಡಾ ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ,ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಇದರ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಯೋಗ ದಿನಾಚರಣೆಯ ಕಾರ್ಯಕ್ರಮ ಜರುಗಿತು , ಮುಖ್ಯ ಅತಿಥಿಗಳಾಗಿ ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಆಯುರ್ವೇದ ವಿಭಾಗದ ಉಪನ್ಯಾಸಕರಾದ ಡಾಕ್ಟರ್ ಅನುಪಮಾ ವಿ ನಾಯಕ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಪಿ […]

RECENT VIDEOS

BLOG

DE-ADDICTION CAMP OFFERS RAY OF HOPE FOR ALCOHOLICS

Udupi, January 4, 2021 By Ganesh Prabhu Freelance Journalist Forty-seven-year-old Chandrashekhar (name changed) from a village near Kundapur in Udupi district tasted alcohol in his twenties because of peer pressure as his friends cajoled him to do so. Taste, he did,...

read more

ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ

ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ. ನೆನಪಿರಲಿ. ಎಚ್.ಐ.ವಿ ಪೀಡಿತರು ಎಲ್ಲರಂತೆ ಜೀವನ ನಡೆಸಬಹುದು. ಎಚ್.ಐ.ವಿ ಸೋಂಕಿತರು ತಾನು ಎಚ್.ಐ.ವಿ ಸೋಂಕಿತ ಎಂದು ತಿಳಿದಾಕ್ಷಣ, ಆಕಾಶವೇ ತಲೆಯ ಮೇಲೆ ಬಿದ್ದಂತೆ ವರ್ತಿಸುತ್ತಾರೆ.. ಇನ್ನು ಕೆಲವೇ ದಿನಗಳಲ್ಲಿ ತಾನು ಸಾಯುತ್ತೇನೆ ಎಂಬ ಭಯದಲ್ಲಿ ಊಟ,...

read more

HEART BROKEN SUICIDE SCENE

ನರಸಿಂಹ ಹತ್ತೊಂಬತ್ತು ವರ್ಷದ ಹುಡುಗ ಮೊದಲನೇ ಬಿಕಾಂನಲ್ಲಿ ಓದುತ್ತಿದ್ದ .ಸಣ್ಣವ ನಿಂದಲೂ ಆತನಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂಬ ಒಂದು ಆಸೆ ಇತ್ತು .ಇದಕ್ಕೆ ಕಾರಣ ಆತನ ಮಾವ, ತಹಶೀಲ್ದಾರ್ ಕಚೇರಿಯಲ್ಲಿ ಎಫ್. ಡಿ.ಸಿಯಾಗಿದ್ದ ಇವರು ಸುಮಾರು ಆರೇಳು ಬಾರಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ತೆಗೆದುಕೊಂಡು ಪಾಸಾಗದೆ...

read more

ಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ

ಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ ಇದು ಹಲವಾರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಅವರ ಮನೆಯವರ ಮನಸ್ಸಿಗೆ ಬರುವ ಪ್ರಶ್ನೆ ?ಮಾನಸಿಕ ಕಾಯಿಲೆ ಇರುವವರಿಗೆ ಮದುವೆಯಾಗಬೇಕೋ ಬೇಡವೋ ಎಂಬ ಸಲಹೆಯನ್ನು ಹೇಗೆ ನೀಡುವುದು ಇದು ಮನೋವೈದ್ಯರ ತಲ್ಲಣ ಕೂಡ .. ಇತ್ತೀಚೆಗೆ ಎಂಜಿನಿಯರಿಂಗ್ ಶಿಕ್ಷಣ ಪಡೆದ ಒಬ್ಬ ಹುಡುಗ...

read more

ಪರೀಕ್ಷಾ ಆತಂಕ ಎದುರಿಸುವುದು ಹೇಗೆ ?

ಪರೀಕ್ಷಾ ಆತಂಕ ಎದುರಿಸುವುದು ಹೇಗೆ ? ಮೊದಮೊದಲು ನಾನು ನನ್ನ ವೃತ್ತಿಯನ್ನು ಪ್ರಾರಂಭಿಸಿದಾಗ ಹೆಚ್ಚಾಗಿ ಫೆಬ್ರವರಿ ಮಾರ್ಚ್ನಲ್ಲಿ ಮಕ್ಕಳು ಪರೀಕ್ಷಾ ಆತಂಕದಿಂದ ಬರುತ್ತಿದ್ದರು .ಈಗ ನಾನು ನೋಡುತ್ತಿರುವುದೇನೆಂದರೆ ಜುಲೈ ಆಗಸ್ಟ್ ತಿಂಗಳಿನಿಂದಲೇ ಪರೀಕ್ಷೆಯ ಹೆದರಿಕೆಗೆ ಮಕ್ಕಳು ಬರಲಾರಂಭಿಸಿದ್ದಾರೆ .ಕಾರಣ ಏನು ಎಂದು ಯೋಚಿಸುತ್ತಾ...

read more

AVBM HOSPITAL NEW WEBSITE

I am happy to introduce our web platform on the occasion of 15th anniversary of this hospital.As we move into 2020 slowly an interactive web page is becoming necessary .we have complied with all the norms suggested by Government of Karnataka and its KPME act. Our...

read more