Select Page

ಮಕ್ಕಳಲ್ಲಿ ಕಂಡು ಬರುವ ಖಿನ್ನತೆ

ಮಕ್ಕಳಲ್ಲಿ ಕಂಡುಬರುವ ಖಿನ್ನತೆಯನ್ನು (Pediatric Depression) ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ. ಮಕ್ಕಳು ಯಾವಾಗಲೂ ಉತ್ಸಾಹದಿಂದ, ಆಟವಾಡುತ್ತಾ, ಯಾವುದೇ ಚಿಂತೆಯಿಲ್ಲದೆ ಇರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಕಾರಣದಿಂದಾಗಿ, ಒಂದು ಮಗು ಅಥವಾ ಹದಿಹರೆಯದ ಹುಡುಗ/ಹುಡುಗಿ ಖಿನ್ನತೆಗೆ ಒಳಗಾಗಬಹುದು ಎಂಬುದನ್ನು...

read more

ಮಾನಸಧಾರ ಮತ್ತು ecrc ಕರ್ನಾಟಕ ಸರಕಾರದ ಮಾನಸಿಕ ಆರೋಗ್ಯದ ಮಹತ್ವಾಕಾಂಕ್ಷೆಯ ಯೋಜನೆಗಳು

ಮಾನಸಿಕ ಸಮಸ್ಯೆ ಕಾರಣ ಬಳಲುತ್ತಿರುವವರ ಬಗ್ಗೆ ಕರ್ನಾಟಕ ಸರಕಾರದ ಹೊಸ ಆಶಾಕಿರಣ ಪ್ರತಿ ಕುಟುಂಬ ತಿಳಿದುಕೊಳ್ಳಬೇಕಾದ ಎರಡು ಪ್ರಮುಖ ಸರ್ಕಾರಿ ಯೋಜನೆಗಳು ಸಮಾಜದಲ್ಲಿ ಎರಡು ಬಗೆಯ ಮಾನಸಿಕ ಅಸ್ವಸ್ಥರು ಇದ್ದಾರೆ. ಒಂದು ವರ್ಗ: ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ, ಆದರೆ ಸಮಾಜಕ್ಕೆ ಮರಳಲು ಆಗಿಲ್ಲ—ಏಕಾಂತ, ಕಳಂಕ, ಉದ್ಯೋಗ ಇಲ್ಲದೆ...

read more

ಹದಿಹರೆಯದ ಮಕ್ಕಳು ಮತ್ತು ಆತ್ಮ ಹತ್ಯಾ ಪ್ರಯತ್ನ

ಪ್ರತಿ ಮಾರ್ಕ್ಸ್ ಗಳ ಹಿಂದೆ ಒಂದು ಜೀವವಿದೆ: ಇತ್ತೀಚೆಗೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಮಗುವೊಂದು ಆತ್ಮಹತ್ಯಾ ಪ್ರಯತ್ನ ಮಾಡಿದಾಗ ಮನಸ್ಸಿಗೆ ಬಂದ ಯೋಚನೆಗಳು. ಬರೆದ ಪರೀಕ್ಷೆ ಸರಿಯಾಗಿಲ್ಲ ಎಂದು ತಾನು ಹೀಗೆ ಮಾಡಿದೆ ಎಂದು ಆತ ಹೇಳಿದ. ಪ್ರತಿ ವರ್ಷ ಕರ್ನಾಟಕದ ಪರೀಕ್ಷಾ ಫಲಿತಾಂಶಗಳು ಪ್ರಕಟವಾದಾಗ ಮನೆಗಳಲ್ಲಿ...

read more

ವಿಚ್ಛೇದನದ ಮೊದಲು ಯೋಚಿಸಿ:ಮನೋವೈದ್ಯನೊಬ್ಬನ ಕಳಕಳಿ

ಮನೋವೈದ್ಯನಾಗಿ ನನ್ನಲ್ಲಿ ಹಲವಾರು ಜನ ದಂಪತಿಗಳು ತಮ್ಮ ಸಮಸ್ಯೆಗಳನ್ನು ಇಟ್ಟುಕೊಂಡು ಬರುತ್ತಾರೆ. ನನ್ನ ವೃತ್ತಿಜೀವನದ 25 ವರ್ಷಗಳಲ್ಲಿ, ನಾನು ಅನೇಕ ದಾಂಪತ್ಯಗಳ ಹಿಂದಿನ ಮೂಕ ಕಥೆಗಳಿಗೆ ಸಾಕ್ಷಿಯಾಗಿದ್ದೇನೆ—ಕೆಲವು ನೋವಿನಿಂದ ಕೂಡಿದರೆ, ಕೆಲವು ತಪ್ಪು ತಿಳುವಳಿಕೆಯಿಂದ ತುಂಬಿವೆ, ಮತ್ತು ಅನೇಕವು ದುಃಖಕರವಾಗಿ ವಿಚ್ಛೇದನದಲ್ಲಿ...

read more

ಆತ್ಮಹತ್ಯಾ ಸಹಾಯವಾಣಿಗಳು: ಹತಾಶೆಯ ಸಮಯದಲ್ಲಿ ಆಶಾದಾಯಕ ಜೀವನಾಡಿ

ಆತ್ಮಹತ್ಯಾ ಸಹಾಯವಾಣಿಗಳು: ಹತಾಶೆಯ ಸಮಯದಲ್ಲಿ ಆಶಾದಾಯಕ ಜೀವನಾಡಿ ಪ್ರತಿ ವರ್ಷ, ಜಗತ್ತಿನಾದ್ಯಂತ ಸುಮಾರು 700,000 ಜನರು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ – ಮತ್ತು ಇದರಲ್ಲಿ ಹೃದಯ ವಿದ್ರಾವಕ ವಿಷಯವೆಂದರೆ, ಈ ಸಾವುಗಳಲ್ಲಿ ಸುಮಾರು 25% ಭಾರತದಲ್ಲಿ ಸಂಭವಿಸುತ್ತಿವೆ. ರಸ್ತೆ ಅಪಘಾತಗಳು ಮತ್ತು ಹೆರಿಗೆ ಸಮಯದಲ್ಲಿನ...

read more

ಮೈಮೇಲೆ ದೇವರು ದೈವ ಬರುವುದು!ಒಂದು ವೈಜ್ಞಾನಿಕ ವಿಶ್ಲೇಷಣೆ

ಕಾಂತಾರ ಚಾಪ್ಟರ್ ಒಂದು ಸಿನಿಮಾ ನೋಡಿದ ಮೇಲೆ ಸಾಕಷ್ಟು ಜನ ಸಿನಿಮಾ ಟಾಕೀಸ್ ನಲ್ಲಿ ಅಥವಾ ಟಾಕೀಸಿನ ಹೊರಗೆ ತಮಗೆ ಮೈಮೇಲೆ ದೇವರು ಬಂದಂತೆ ಮಾಡುತ್ತಿದ್ದದ್ದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಅವರು ವಿಚಿತ್ರ ಧ್ವನಿಗಳಲ್ಲಿ ಮಾತನಾಡುವುದು ನಡುಗುವುದು ಮತ್ತು ತಕ್ಷಣಕ್ಕೆ ಒಂದು ರೀತಿಯ ಆವೇಶದ ಸ್ಥಿತಿಗೆ ಹೋಗುವುದು, ಈ ವರ್ತನೆಯ...

read more

ನಮ್ಮ ಒತ್ತಡಕ್ಕೆ ಕಾರಣ ನಾವೇ!!

ನಾವು ಎಲ್ಲರೂ ಒತ್ತಡವನ್ನು ಎದುರಿಸುತ್ತೇವೆ: ಟ್ರಾಫಿಕ್ ಜಾಮ್, ಗಡುವುಗಳು, ವಾದಗಳು, ಆರೋಗ್ಯದ ಚಿಂತೆಗಳು. ಆದರೆ ;ರಾಷನಲ್ ಎಮೋಟಿವ್ ಬಿಹೇವಿಯರ್ ಥೆರಪಿ' (REBT) ಯ ಜನಕ ಮನಶಾಸ್ತ್ರಜ್ಞ ಆಲ್ಬರ್ಟ್ ಎಲ್ಲಿಸ್ ಅವರ ಪ್ರಕಾರ, ನಮಗೆ ಏನಾಗುತ್ತದೆ ಎಂಬುದು ಮಾತ್ರ ಒತ್ತಡಕ್ಕೆ ಕಾರಣವಲ್ಲ, ನಾವು ನಮ್ಮ ಬಗ್ಗೆ ಏನು...

read more

ವೈದ್ಯರ ದಿನಾಚರಣೆ

ಡಾ. ಬಿಧಾನ್ ಚಂದ್ರ ರಾಯ್: ಅಪ್ರತಿಮ ವೈದ್ಯ, ಆಧುನಿಕ ಬಂಗಾಳದ ಶಿಲ್ಪಿ ಮತ್ತು ರಾಷ್ಟ್ರೀಯ ಪ್ರೇರಣಾಸ್ಪದ ವ್ಯಕ್ತಿತ್ವ ಭಾರತ ದೇಶದಲ್ಲಿ ಪ್ರತಿ ಜುಲೈ 1 ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನಾಗಿ ನಾವು ಆಚರಿಸುತ್ತೇವೆ. ಇದಕ್ಕೆ ಕಾರಣ ಡಾ ಬಿ ಸಿ ರಾಯ್ ಅವರ ಜನ್ಮದಿನೋತ್ಸವ. ಆದರೆ ಅವರನ್ನೇ ಯಾಕೆ ನಾವು ಆಯ್ಕೆ ಮಾಡಿದ್ದೇವೆ ಮತ್ತು...

read more

ಒಂದು ಪೆಗ್ಗು ಮತ್ತು ನಿಮ್ಮ ಆರೋಗ್ಯ!

ಈ ಹಿಂದೆಯೂ ಕೂಡ ಈ ಬಗ್ಗೆ ಲೇಖನಗಳನ್ನು ಬರೆದಿದ್ದೇನೆ. ಆದರೆ ಇಂದು ಈ ಲೇಖನ ಬರೆಯಲು ಮುಖ್ಯ ಕಾರಣ ಈ ಹಿಂದೆ ಪ್ರತಿದಿನ ಒಂದು ಪೆಗ್ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಿದ್ದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ 2025 ರಲ್ಲಿ ತನ್ನ ನಿಲುವು ಬದಲಿಸಿರುವುದನ್ನು ಜನಸಾಮಾನ್ಯರಿಗೆ ತಿಳಿಸಲು. ಹೌದು ಬಹಳಷ್ಟು ವರ್ಷಗಳಿಂದ Peg...

read more

ಜೀವನದ ಕೊನೆಯ ಹಂತದಲ್ಲಿ ಮಾನವೀಯ ಸ್ಪರ್ಶ

ಜೀವನದ ಕೊನೆಯ ಹಂತದಲ್ಲಿ ಮಾನವೀಯ ಸ್ಪರ್ಶನಿನ್ನೆಯ ದಿನ ಮಣಿಪಾಲದ ಹಾಸ್ಪಿಸ್ ಮತ್ತು ವಿಶ್ರಾಂತಿ ಕೇಂದ್ರ ಇಲ್ಲಿ ಭೇಟಿ ನೀಡಿದೆ. ಆ ಸಂದರ್ಭದಲ್ಲಿ ಅಲ್ಲಿಯ ನಿರ್ದೇಶಕರು ಮಿತ್ರರಾದ ಡಾ ಸಿಮಾ ರಾವ್ ಅವರು ತಿಳಿಸಿದ ಕೆಲವು ವಿಷಯಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬರೆಯುವಅಂದುಕೊಂಡೆ. ಹಾಸ್ಪಿಸ್ ಮತ್ತು ವಿಶ್ರಾಂತಿ ಕೇಂದ್ರ ನಮ್ಮ...

read more

ಮಾನಸಿಕ ಕಾಹಿಲೆ ಗಳು ಮತ್ತು ಅಪನಂಬಿಕೆಗಳು

ಮಾನಸಿಕ ಕಾಯಿಲೆಗಳ ಬಗ್ಗೆ ಬಹಳಷ್ಟು ಅಪನಂಬಿಕೆಗಳು ಸಮಾಜದಲ್ಲಿ ಇವೆ. ಈ ಕಾರಣದಿಂದಲೇ ಮಾನಸಿಕ ಕಾಯಿಲೆಯಚಿಕಿತ್ಸೆ ಚೇತರಿಕೆ ಮತ್ತು ಕಾಯಿಲೆ ಇರುವವರು ಸಮಾಜದಲ್ಲಿ ಕಳಂಕವಿಲ್ಲದೆ ಬದುಕುವುದು ಕಷ್ಟವಾಗಿದೆ. ಕೆಲವು ಅಪನಂಬಿಕೆಗಳುಈ ಕೆಳಗಿನಂತಿವೆ ಮಾನಸಿಕ ಕಾಯಿಲೆಗಳು ಭೂತ ದೈವ ಅಲೋಕಿಕ ಶಕ್ತಿಗಳ ಶಾಪ ಮುಂತಾದವುಗಳಿಂದ ಉಂಟಾಗುತ್ತದೆ...

read more

ಯುವಜನತೆ ಮತ್ತು ಮಾದಕ ದ್ರವ್ಯ ಉಪಯೋಗ

ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳುಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ...

read more

ನರ್ಸಸ್ ದಿನಾಚರಣೆ ಮನೋವೈದ್ಯ ಆಡಳಿತ ಅಧಿಕಾರಿಯೊಬ್ಬನ ಮನೋನಿವೇದನೆ

ಮಾನಸಿಕ ಆರೋಗ್ಯ ಮತ್ತು ದಾದಿಯರು. ಮನೋವೈದ್ಯ ಹಾಗೂ ಆಡಳಿತ ಅಧಿಕಾರಿಯೊಬ್ಬನ ಆತ್ಮ ನಿವೇದನೆ ಮೇ 12 ಅಂತರಾಷ್ಟ್ರೀಯ ನರ್ಸಸ್ ದಿನಾಚರಣೆ ಈ ಕಾರಣದಿಂದ ಈ ಬಗ್ಗೆ ಬರೆಯುವ ಎಂದುಕೊಂಡೆ. ಆರೋಗ್ಯ ಕ್ಷೇತ್ರದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುವವರು ನಮ್ಮ ದಾದಿಯರು. ಅವರ ನಗುಮುಖದ ಸೇವೆ, ಎಚ್ಚರದ ಕಾಯುವಿಕೆ, ಸಾಂತ್ವಾನದ ಮಾತುಗಳು,...

read more

ಯುವಜನತೆ ಮತ್ತು ಮಾದಕ ದ್ರವ್ಯ ಉಪಯೋಗ

ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳು ಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆ ಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರ ಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ...

read more

ವರ್ಚುವಲ್ ಆಟಿಸಂ ಏನಿದು?

ಅತಿಯಾದ ಮೊಬೈಲ್ ಬಳಕೆ ಸಣ್ಣ ಮಕ್ಕಳ ಮೆದುಳಿಗೆ ಹಾನಿಕಾರಕವೇ? ಏನಿದು ವರ್ಚುವಲ್ ಆಟಿಸಂ? ಇತ್ತೀಚಿನ ದಿನಗಳಲ್ಲಿ ತಾಯಿ ತಂದೆಯರು ನಮ್ಮ ಮಕ್ಕಳ ಮಾರ್ಗದರ್ಶನ ಕೇಂದ್ರಕ್ಕೆ ಬಂದು ತಮ್ಮ ಸಣ್ಣ ಮಕ್ಕಳು ಅಂದರೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾತನಾಡುವುದರಲ್ಲಿ ವಿಳಂಬ ಕಾಣಿಸುತ್ತಿದೆ ಅತಿಯಾದ ಚಟುವಟಿಕೆ ಯಿಂದ ಇದ್ದಾರೆ ಹಾಗೂ...

read more

ಮಾನಸಿಕ ಔಷಧಿಗಳ ಅರಿವು ಮತ್ತು ಅವುಗಳನ್ನು ಒಮ್ಮಿಂದೊಮ್ಮೆಲೆ ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಏಕೆ ಅಪಾಯಕಾರಿ?

ಇತ್ತೀಚೆಗೆ ನನ್ನ ಕ್ಲಿನಿಕ್ ಗೆ ಬಂದ ಗ್ರಾಹಕರೊಬ್ಬರು ತಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಬರುತ್ತಿಲ್ಲ ಆದ್ದರಿಂದ ಅದನ್ನು ನಿಯಂತ್ರಿಸಲು ತಾನು ಇಪ್ಪತ್ತು ವರ್ಷಗಳಿಂದ ತೆಗೆದುಕೊಳ್ಳುತ್ತಿರುವ ಬೈಪೋಲಾರ್ ಡಿಸ್ಆರ್ಡರ್ ಸಮಸ್ಯೆಯ ಮಾತ್ರೆಗಳನ್ನು ನಿಲ್ಲಿಸಲು ಅಥವಾ ಒಂದೆರಡು ದಿನ ಅಡ್ಮಿಟ್ ಆಗಿ ಕಡಿಮೆ ಮಾಡಿಸಲು ತಮ್ಮ ವೈದ್ಯಕೀಯ...

read more

ಗಾಂಜಾ ಮತ್ತು ಯುವ ಪೀಳಿಗೆ

ಗಾಂಜಾ ಮತ್ತು ಯುವ ಪೀಳಿಗೆ ಗಾಂಜಾ ಬಗ್ಗೆ ವೈದ್ಯಕೀಯ ಸತ್ಯ ತಿಳಿದುಕೊಳ್ಳಿ. ಬಹಳಷ್ಟು ಯುವಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ,ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು...

read more

ಮದ್ಯಪಾನ ಮತ್ತು ಮೂರ್ಛೆ ರೋಗ

ಮದ್ಯಪಾನ ಮತ್ತು ಮೂರ್ಛೆರೋಗ.. ಈ ಹಿಂದೆ ಮೂರ್ಛೆ ರೋಗದ ಬಗ್ಗೆ ಬರೆದಿದ್ದೇನೆ. ಮೂರ್ಛೆರೋಗ ವೆಂದರೆ ಮೆದುಳಿನಲ್ಲಿ ವಿದ್ಯುತ್ ಚಟುವಟಿಕೆಯಲ್ಲಿ ಏರುಪೇರು ಆಗುವುದರಿಂದ ಉಂಟಾಗುವ ಒಂದು ಪ್ರಕ್ರಿಯೆ. ಇದು ಉಂಟಾದಾಗ ಕೈಕಾಲು ಮೈಯೆಲ್ಲಾ ನಡುಗುವುದು ಅಥವಾ ಒಮ್ಮೆಲೇ ಎಚ್ಚರ ತಪ್ಪುವುದು ಅಥವಾ ಒಂದೇ ಕಡೆ ನೋಡುತ್ತಾ ನಿಂತು ಬಿಡುವುದು...

read more

ನಿವೃತ್ತಿಯ ನಂತರದ ಮಾನಸಿಕ ತೊಂದರೆಗಳು

ವಯೋ ನಿವೃತ್ತಿಯ ನಂತರ ಬಹಳಷ್ಟು ಜನ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸರ್ಕಾರಿ ಅಧಿಕಾರಿಗಳು, ಟೀಚರ್ ಗಳು, ಬ್ಯಾಂಕ್ ಗುಮಾಸ್ತರು ಹೀಗೆ ಎಲ್ಲರಿಗೂ ನಿವೃತ್ತಿಯ ವಯಸ್ಸು ಅನ್ನುವುದು ಮೊದಲೇ ನಿರ್ಧರಿತ. ಆದರೆ ಹೆಚ್ಚಿನವರು ಆ ದಿನಗಳ ಬಗ್ಗೆ ಯೋಚಿಸದೇ ತಮ್ಮ ಕೆಲಸಗಳಲ್ಲಿ ತಲ್ಲಿನ ರಾಗಿರುತ್ತಾರೆ. ನಿವೃತ್ತರಾದ ಕೂಡಲೇ ಒಮ್ಮೆಲೇ...

read more

ಮಕ್ಕಳು ತಪ್ಪು ಮಾಡಿದರೆ ಕ್ಷಮಾಪಣಾ ಪತ್ರ ಬರೆಯಬೇಕೆ?

ಶಾಲೆಗಳಲ್ಲಿ ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ. ಒಬ್ಬ ಮನೋವೈದ್ಯನಾಗಿ ನನ್ನ ಕೆಲವು ಅನಿಸಿಕೆಗಳು. ಇಂತಹ ವಿಚಾರಗಳನ್ನು ಮಕ್ಕಳ...

read more