Select Page

RECENT EVENTS

BACK TO HOME

28th Alcohol De-Addiction Camp – 01-01-2021 to 10-01-2021

28 ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವು ಕಮಲ್ ಎ.ಬಾಳಿಗಾ ಚಾರಿಟೆಬಲ್ ಟ್ರಸ್ಟ್, ಮುಂಬೈ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ , ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಪ್ರಾಯೋಜಕತ್ವದಲ್ಲಿ ನಡೆಯಿತು. ದಿನಾಂಕ 01.01.2021 ರಂದು 28ನೇ ಮದ್ಯ ವಿಮುಕ್ತಿ ಶಿಬಿರವನ್ನು ಡಾ. ಶಶಿಕಿರಣ್ ಉಮಾಕಾಂತ ವೈದ್ಯಕೀಯ ಅಧೀಕ್ಷಕರು ಮತ್ತು ಮುಖ್ಯಸ್ಥರು ಮೆಡಿಸಿನ್ ವಿಭಾಗ ಡಾ. ಟಿ.ಎಂ. ಎ ಪೈ ಆಸ್ಪತ್ರೆ ಉಡುಪಿ ಇವರು ಉದ್ಘಾಟಿಸಿದರು.  ಪ್ರತಿ ವರ್ಷದಂತೆ […]

Yoga Training Camp

ನಮ್ಮ  ಆಸ್ಪತ್ರೆಯ ಯೋಗ ವಿಭಾಗದಿಂದ  ನಿಂದ ಯೋಗಶಿಬಿರವನ್ನು ದಿನಾಂಕ ೧೫.೦೧.೨೦೨೧  ಆಸ್ಪತ್ರೆಯ ಮನೋವೈದ್ಯರುಗಳಾದ  ಡಾ.ವಿರೂಪಾಕ್ಷ ದೇವರಮನೆ ಡಾ. ದೀಪಕ್ ಮಲ್ಯ ಹಾಗು ಡಾ. ಮಾನಸ್ ಹಾಗು ಆಡಳಿತಾಧಿಕಾರಿಣಿಯಾದ   ಶ್ರೀಮತಿ ಸೌಜನ್ಯ ಶೆಟ್ಟಿಯವರ ಉಪಸ್ಥಿತಿಯಲ್ಲಿ ಹಿರಿಯರಾದ  ಪ್ರೊ ಕೆ. ಎಸ್ .ಅಡಿಗ ಅವರಿಂದ ಉದ್ಘಾಟನೆ ಮಾಡಲಾಯಿತು. ನಮ್ಮ ಆಸ್ಪತ್ರೆಯ ಯೋಗ ತಜ್ಞೆ ಕು. ಅನ್ವಿತಾ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ.   

Children of Alcoholic Week 2021 Sand art

‘ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ’; ಮಲ್ಪೆ ಬೀಚ್ ನಲ್ಲಿ ಮನಮುಟ್ಟುವ ಮರಳು ಶಿಲ್ಪ ರಚನೆ ಮಲ್ಪೆ: ಉಡುಪಿಯ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ರೋಟರಿ ಕ್ಲಬ್, ಉಡುಪಿ-ಮಣಿಪಾಲ, ಐ.ಎಂ.ಎ. ಉಡುಪಿ ಕರಾವಳಿ ಸಹಯೋಗದಲ್ಲಿ ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ ಸಪ್ತಾಹದ ಅಂಗವಾಗಿ ಸುಂದರ ಮರಳು ಶಿಲ್ಪ ಕಲಾಕೃತಿಯನ್ನು ಮಲ್ಪೆ ಕಡಲ ಕಿನಾರೆಯಲ್ಲಿ ರಚಿಸಲಾಯಿತು. ಮಕ್ಕಳ ಮೇಲಾಗುವ ಪರಿಣಾಮದ ದೃಶ್ಯದೊಂದಿಗೆ ಬದುಕಿನಲ್ಲಿ ಭರವಸೆ ನೀಡುವ “ನೀನು ಒಂಟಿಯಲ್ಲ” ಸಂದೇಶದೊಂದಿಗೆ ಜನ ಜಾಗೃತಿ ಸಾರುವ ಮರಳು ಶಿಲ್ಪದ ರಚನೆ ಉಡುಪಿಯ […]

International Women’s Day

ವಿಶ್ವ ಮಹಿಳಾ ದಿನಾಚರಣೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ, ಮುಂಬಾಯಿ ಸ್ತ್ರೀ ರೋಗ ತಜ್ಞರ ಸಂಘ, ಮಣಿಪಾಲ ಮತ್ತು ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆವತಿಯಿಂದ ವಿಶ್ವಮಹಿಳಾ ದಿನಾಚರಣೆಯ ಅಂಗವಾಗಿ ಗರ್ಭಕೋಶದ ಕತ್ತಿನ/ಗರ್ಭಕಂಠದ ಕ್ಯಾನ್ಸರ್ ಪತ್ತೆ ಹಚ್ಚಲು ಉಚಿತ ತಪಾಸಣೆಯನ್ನು  ದಿನಾಂಕ 06.03.2021 ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಡಾ. ರಾಜಲಕ್ಷ್ಮಿ, ಸ್ತ್ರೀ ರೋಗ ತಜ್ಞರು ಮತ್ತು  ಕಾರ್ಯದರ್ಶಿಗಳು ಸ್ತ್ರೀರೋಗ ತಜ್ಞರ ಸಂಘ ಮಣಿಪಾಲ ಇವರು ಉದ್ಘಾಟಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ. ವಿ. […]

Scientific temper in times of COVID

‘ಕೋವಿಡ್ ಸಂದರ್ಭ ವೈಜ್ಞಾನಿಕ ಮನೋಭಾವ‘; ಉಪನ್ಯಾಸ, ಪ್ರಾತ್ಯಕ್ಷಿಕೆ  ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಇಂದು ‘ಕೋವಿಡ್ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವ’ ಎಂಬ ಅಪರೂಪದ ಕಾರ್ಯಕ್ರಮ ನಡೆಯಿತು. ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ನಿರ್ದೇಶಕ ಡಾ. ಪಿವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ‘ಕೋವಿಡ್ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವ’ ಕುರಿತು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ನರ್ಸಿಂಗ್  ಮತ್ತು ಸಮಾಜ ಕಾರ್ಯ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.ವಿಚಾರವಾದಿ ಡಾ.ನರೇಂದ್ರ ನಾಯಕ್, ವೈಜ್ಞಾನಿಕ ಮನೋಭಾವ ಎಂದರೇನು?ಕೊರೊನಾ ಯಾವ ರೀತಿ ಹರಡುತ್ತದೆ ಮತ್ತು ಯಾವ ರೀತಿ ಅದನ್ನು […]

World Art Day

World art day at our child guidance center. shri. Ramesh rao and shri. Saku pangala for keeping our children educated on art.  

Abhaya Home For Assisted Living.

Our founder  Dr. A. V. Baliga a great surgeon and a true patriot. On his birthday We start a residential assisted living centre in his memory . Centre  inaugurated by shri. Venkatesh Kedlaya President Ramjay international,Bengaluru the donor of ground floor of this centre . In view of covid situation our trustee Dr. rajaram v Baliga […]