ABOUT US
Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
THE HOSPITAL
- Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
-
THE TRUST
- Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.
OUR DEPARTMENTS
RECENT EVENTS

ಕಮಲ್ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ,ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಡಿಪಾರ್ಟ್ಮೆಂಟ್ ಆಫ್ ಕಮ್ಯುನಿಟಿ ಮೆಡಿಸಿನ್ ಕೆಎಂಸಿ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಮಹಿಳೆಯರಿಗೆ ಕ್ಯಾನ್ಸರ್ ಕುರಿತಾದ ಮಾಹಿತಿ ಕಾರ್ಯಗಾರ , ಮತ್ತು ಗರ್ಭಕಂಠದ ಹಾಗೂ ಸ್ತನ ಕ್ಯಾನ್ಸರ್ ವೈದ್ಯಕೀಯ ತಪಾಸಣಾ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 04/05/2024 ರಂದು ಕಮಲ್ ಎ ಬಾಳಿಗ ಸಭಾಂಗಣದಲ್ಲಿ ನಡೆಯಿತು. ಡಾ. ರಾಜಲಕ್ಷ್ಮೀ ಸ್ತ್ರೀ ರೋಗ ತಜ್ಞರು […]

ಕಮಲ್ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಆಟಿಸಂ ಸೊಸೈಟಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಸ್ವಲೀನತೆ ಜಾಗೃತಿ ಮಾಸದ ಪ್ರಯುಕ್ತ ಮಕ್ಕಳಿಗಾಗಿ ಚಿತ್ರೋತ್ಸವ ಚಟುವಟಿಕೆ, ಪೋಷಕರಿಗಾಗಿ -ಸ್ವಲಿನತೆ, ಮಾತಿನ ತೊಂದರೆ, ಅತಿಚಟುವಟಿಕೆ, ಕಲಿಕಾ ತೊಂದರೆಗಳ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯು 20 ವರ್ಷಗಳನ್ನು ಪೂರೈಸಿದ ಅಂಗವಾಗಿ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ […]

ದಿನಾಂಕ 11-2-2024ರಂದು ಬೆಳಿಗ್ಗೆ 9:30ಕ್ಕೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ; ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಮುಂಬೈ; ಒನ್ ಗುಡ್ ಸ್ಟೆಪ್ ಬೆಂಗಳೂರು; ರೋಟರಿ ಮಣಿಪಾಲ ಮತ್ತು ಮಣಿಪಾಲ ಮಹಿಳಾ ಸಮಾಜ ಇದರ ಜಂಟಿ ಆಶ್ರಯದಲ್ಲಿ ನಡೆದ ಲೇ ಕೌನ್ಸಿಲಿಂಗ್ ತರಬೇತಿ ಕಾರ್ಯಾಗಾರದ 2ನೇ ಬ್ಯಾಚಿನ ಉದ್ಘಾಟನೆ ಮತ್ತು ಮದ್ಯವ್ಯಸನಿ ಮಕ್ಕಳ ಜಾಗೃತಿ ಸಪ್ತಾಹದ ಉದ್ಘಾಟನೆಯನ್ನು ಶ್ರೀ ಮಂಜುನಾಥ ಗೋದಿ, ಸಿವಿಲ್ ಇಂಜಿನಿಯರ್, ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. […]

ತಾರೀಖು 01-01-2024 ರ ಸೋಮವಾರದಂದು ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ; ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 32ನೆಯ ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಘನ ಕರ್ನಾಟಕ ಸರ್ಕಾರದ, ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ. ಕೆ. ವಿದ್ಯಾಕುಮಾರಿಯವರು ಸರಕಾರ ಮಾಡಬೇಕಾದ ಕಾರ್ಯವನ್ನು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯು ಕಳೆದ ಹಲವು ವರ್ಷಗಳಿಂದ […]
RECENT VIDEOS
BLOG
ಆತ್ಮಹತ್ಯೆ ತಡೆ ದಿನಾಚರಣೆ world suicide prevention day (WSPD),
ಆತ್ಮಹತ್ಯೆ ತಡೆ ದಿನಾಚರಣೆ world suicide prevention day (WSPD), ವಾರ್ಷಿಕವಾಗಿ ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತದೆ, ಇದನ್ನು ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಯಿಸೈಡ್ ಪ್ರಿವೆಂಷನ್ (IASP) ಆಯೋಜಿಸುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಈ ದಿನಚರಣೆ ಆಚರಣೆಯನ್ನು...
read moreA TEENAGER, Written By Ms,.Sharanya,12th Standard, Udupi, Daughter of our Dental Surgeon Dr. Sapna
Impulsive, short-tempered, arrogant, irresponsible, ignorant, rebellious… is how most people describe teenagers. Why is it that most people perceive us so? ‘The phase of a child’s life dreaded by most parents’ what is it that results in this perception of the teenage?...
read moreಮದ್ಯವ್ಯಸನ ಮತ್ತು ದಾಂಪತ್ಯದಲ್ಲಿ ಬಿರುಕು
✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಅಸ್ಪತ್ರೆ, ಉಡುಪಿ ಇತ್ತೀಚೆಗಷ್ಟೇ ದಿನ ಪತ್ರಿಕೆಯೊಂದರಲ್ಲಿ ಮದ್ಯವ್ಯಸನಿ ಗಂಡನೋರ್ವನು ತನ್ನನ್ನು ಬಿಟ್ಟು, ಹೆಂಡತಿ ಮಕ್ಕಳು ಸಂಬಂಧಿಕರ ಮನೆಗೆ ಹೋಗಿ ವಾಸವಿದ್ದುದನ್ನು ಸಹಿಸದೆ, ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಹೊತ್ತು...
read moreವೈವಾಹಿಕ ಅಪ್ತಸಮಾಲೋಚನೆ
✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ೨೮ ವರ್ಷದ ಮಹಿಳೆ ತಾಯಿ ತಂದೆ ಮತ್ತು ಗಂಡನೊಂದಿಗೆ ಆಸ್ಪತ್ರೆಗೆ ವೈವಾಹಿಕ ಅಪ್ತಸಮಾಲೋಚನೆಗೆ ಆಗಮಿಸುತ್ತಾಳೆ, ೨ ವರ್ಷದ ಹಿಂದೆ ಮದುವೆ ಮಾಡಿ ಎಂಜಿನಿಯರ್ ಗಂಡನೊಂದಿಗೆ ಬೆಂಗಳೂರಿಗೆ ಹೋಗಿರುತಾಳೆ....
read moreTaking psychiatric services to doorsteps of patients
By Ganesh Prabhu Freelance Writer Udupi, February 17, 2021 You should not be surprised if you see about 150 persons sitting patiently outside the Rotary Bhavan at Shankarpura, a village 15 km from Udupi. They wait for follow-up consultation and get medicines free of...
read moreDE-ADDICTION CAMP OFFERS RAY OF HOPE FOR ALCOHOLICS
Udupi, January 4, 2021 By Ganesh Prabhu Freelance Journalist Forty-seven-year-old Chandrashekhar (name changed) from a village near Kundapur in Udupi district tasted alcohol in his twenties because of peer pressure as his friends cajoled him to do so. Taste, he did,...
read moreಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ
ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ. ನೆನಪಿರಲಿ. ಎಚ್.ಐ.ವಿ ಪೀಡಿತರು ಎಲ್ಲರಂತೆ ಜೀವನ ನಡೆಸಬಹುದು. ಎಚ್.ಐ.ವಿ ಸೋಂಕಿತರು ತಾನು ಎಚ್.ಐ.ವಿ ಸೋಂಕಿತ ಎಂದು ತಿಳಿದಾಕ್ಷಣ, ಆಕಾಶವೇ ತಲೆಯ ಮೇಲೆ ಬಿದ್ದಂತೆ ವರ್ತಿಸುತ್ತಾರೆ.. ಇನ್ನು ಕೆಲವೇ ದಿನಗಳಲ್ಲಿ ತಾನು ಸಾಯುತ್ತೇನೆ ಎಂಬ ಭಯದಲ್ಲಿ ಊಟ,...
read moreHEART BROKEN SUICIDE SCENE
ನರಸಿಂಹ ಹತ್ತೊಂಬತ್ತು ವರ್ಷದ ಹುಡುಗ ಮೊದಲನೇ ಬಿಕಾಂನಲ್ಲಿ ಓದುತ್ತಿದ್ದ .ಸಣ್ಣವ ನಿಂದಲೂ ಆತನಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂಬ ಒಂದು ಆಸೆ ಇತ್ತು .ಇದಕ್ಕೆ ಕಾರಣ ಆತನ ಮಾವ, ತಹಶೀಲ್ದಾರ್ ಕಚೇರಿಯಲ್ಲಿ ಎಫ್. ಡಿ.ಸಿಯಾಗಿದ್ದ ಇವರು ಸುಮಾರು ಆರೇಳು ಬಾರಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ತೆಗೆದುಕೊಂಡು ಪಾಸಾಗದೆ...
read moreಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ
ಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ ಇದು ಹಲವಾರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಅವರ ಮನೆಯವರ ಮನಸ್ಸಿಗೆ ಬರುವ ಪ್ರಶ್ನೆ ?ಮಾನಸಿಕ ಕಾಯಿಲೆ ಇರುವವರಿಗೆ ಮದುವೆಯಾಗಬೇಕೋ ಬೇಡವೋ ಎಂಬ ಸಲಹೆಯನ್ನು ಹೇಗೆ ನೀಡುವುದು ಇದು ಮನೋವೈದ್ಯರ ತಲ್ಲಣ ಕೂಡ .. ಇತ್ತೀಚೆಗೆ ಎಂಜಿನಿಯರಿಂಗ್ ಶಿಕ್ಷಣ ಪಡೆದ ಒಬ್ಬ ಹುಡುಗ...
read moreಪರೀಕ್ಷಾ ಆತಂಕ ಎದುರಿಸುವುದು ಹೇಗೆ ?
ಪರೀಕ್ಷಾ ಆತಂಕ ಎದುರಿಸುವುದು ಹೇಗೆ ? ಮೊದಮೊದಲು ನಾನು ನನ್ನ ವೃತ್ತಿಯನ್ನು ಪ್ರಾರಂಭಿಸಿದಾಗ ಹೆಚ್ಚಾಗಿ ಫೆಬ್ರವರಿ ಮಾರ್ಚ್ನಲ್ಲಿ ಮಕ್ಕಳು ಪರೀಕ್ಷಾ ಆತಂಕದಿಂದ ಬರುತ್ತಿದ್ದರು .ಈಗ ನಾನು ನೋಡುತ್ತಿರುವುದೇನೆಂದರೆ ಜುಲೈ ಆಗಸ್ಟ್ ತಿಂಗಳಿನಿಂದಲೇ ಪರೀಕ್ಷೆಯ ಹೆದರಿಕೆಗೆ ಮಕ್ಕಳು ಬರಲಾರಂಭಿಸಿದ್ದಾರೆ .ಕಾರಣ ಏನು ಎಂದು ಯೋಚಿಸುತ್ತಾ...
read more