ABOUT US
Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
THE HOSPITAL
- Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
-
THE TRUST
- Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.
OUR DEPARTMENTS
RECENT EVENTS

ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಉಡುಪಿ; ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಉಡುಪಿ; ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ; ರೋಟರಿ ಕ್ಲಬ್ ಉಡುಪಿ-ಮಣಿಪಾಲ ಜಂಟಿಯಾಗಿ ಆಯೋಜಿಸುತ್ತಿರುವ 33ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರದ ಉದ್ಘಾಟನಾ ಸಮಾರಂಭವು ತಾರೀಖು 01-01-2025 ರಂದು ಸಾಯಂಕಾಲ 4:00 ಗಂಟೆಗೆ ಕಮಲ್ ಎ. ಬಾಳಿಗಾ ಸಭಾಗಂಣ,3 ನೇ ಮಹಡಿ, ಡಾ. ಎ.ವಿ. ಬಾಳಿಗಾ ಸ್ಮಾರಕ […]

ದಿನಾಂಕ 16.11.2024 ರಂದು ವನ್ ಗುಡ್ ಸ್ಟೆಪ್ .ರಿ. ಬೆಂಗಳೂರು ಹಾಗೂ ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ .ಲಿಮಿಟೆಡ್ ಹಿರಿಯಡ್ಕ ವೈದ್ಯಕೀಯ ಸಂಘ ಉಡುಪಿ ಕರಾವಳಿ. ಕಮಲ್.ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್. ರಿ.ಮುಂಬೈ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ. ಇವುಗಳ ಜಂಟಿ ಆಶ್ರಯದಲ್ಲಿ ಬನ್ನಂಜೆ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಬನ್ನಂಜೆಯ ವಿದ್ಯಾರ್ಥಿಗಳಿಗೆ ನಿಲಯದಲ್ಲಿ ಆಯೋಜನೆ ಮಾಡಿದ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ಶಿಬಿರವನ್ನು ಉದ್ಘಾಟನೆಯನ್ನು ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಅಧ್ಯಕ್ಷರು ಹಾಗೂ […]

ಕಮಲ್. ಎ. ಚಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ತಾರೀಖು 18-10-2024 ರ ಶುಕ್ರವಾರದಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಮತ್ತು ಕೀಲು ತೊಂದರೆಗಳ ಉಚಿತ ತಪಾಸಣಾ ಶಿಬಿರವು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಗಳ ಕಾಲ ನಡೆಯಿತು. ಪ್ರಾರಂಭದಲ್ಲಿ ಸಭಾ ಕಾರ್ಯಕ್ರಮದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ […]

ದಿನಾಂಕ 10-10-2024 ಗುರುವಾರದಂದು 10ಗಂಟೆಗೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಮತ್ತು ಇಂಡಿಯನ್ ಸೆಕ್ಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಸ್ಪತ್ರೆಯ ಸಿಬ್ಬಂದಿಯವರಲ್ಲಿ ಒತ್ತಡ ನಿರ್ವಹಣೆ ಎಂಬ ವಿಷಯದ ಕುರಿತು ಅರ್ಧ ದಿನದ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮಾಹಿತಿ ಕಾರ್ಯಾಗಾರದ ಉದ್ಘಾಟನೆಯನ್ನು ಡಾ. ಸುರೇಶ್ ಶೆಣೈ, ಮೂಳೆ […]
RECENT VIDEOS
BLOG
“ಜರ್ನಲಿಂಗ್” ಎಂಬ ಮನೋವೈದ್ಯಕೀಯ ಚಿಕಿತ್ಸಾ ವಿಧಾನ!
“ಜರ್ನಲಿಂಗ್” ಎಂಬ ಮನೋವೈದ್ಯಕೀಯ ಚಿಕಿತ್ಸಾ ವಿಧಾನ! ಜರ್ನಲಿಂಗ್ ಅಂದರೆ ನಮ್ಮ ಜೀವನದ ಆಗುಹೋಗುಗಳನ್ನು ಕುರಿತು ನಾವೇ ಸ್ವತಃ ನಿರ್ದಿಷ್ಟವಾಗಿ ಪ್ರತಿದಿನ ಅಥವಾ ವಾರದಲ್ಲಿ ಒಂದೆರಡು ಬಾರಿ ಒಂದು ಡೈರಿಯಲ್ಲಿಯೋ ಅಥವಾ ಪುಸ್ತಕದಲ್ಲಿ ಅಥವಾ ಮೊಬೈಲ್ ಯಾ ಕಂಪ್ಯೂಟರ್ ಅಥವಾ laptop ನಲ್ಲಿ ಬರೆದು ಕೊಳ್ಳುವುದು. ನಾವು ಸಣ್ಣ ವಯಸ್ಸಿನಿಂದ...
read moreWhy Children Should Play?
ನಮ್ಮ ಮಕ್ಕಳು ಯಾಕೆ ಆಟ ಆಡಬೇಕು ?ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕ್ರೀಡೆಯ ಪ್ರಭಾವ ನಮ್ಮ ತಾಯಿ ತಂದೆಯರು ಹಾಗು ಅವರ ಶಿಕ್ಷಕರು ಮತ್ತು ಶಾಲೆಗಳು ತಿಳಿದು ಕೊಳ್ಳಲೇ ಬೇಕು . ಕ್ರೀಡೆಯು ಮಕ್ಕಳ ಸರ್ವಂಗಿನ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ದೈಹಿಕ ಸಾಮರ್ಥ್ಯವನ್ನು ಮಾತ್ರವಲ್ಲದೆ ಅವರ ಮಾನಸಿಕ...
read moreಹದಿ ಹರೆಯದವರ ಆತ್ಮಹತ್ಯಾ ಪ್ರಯತ್ನಗಳು : ನಾವು ನೀವು ಏನು ಮಾಡಬಹುದು
ಹದಿಹರೆಯದ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮನೋವೈದ್ಯನಾಗಿ ನಾನು ನೋಡುತ್ತಿರುವುದೇನೆಂದರೆ ಮಾರ್ಚ್ ತಿಂಗಳಿನಿಂದ ಜುಲೈವರೆಗೆ ಹದಿಹರೆಯದ ಮಕ್ಕಳು ಮನೋವೈದ್ಯರ ಬಳಿ ಬರುವುದು ಕೂಡ ಹೆಚ್ಚುತ್ತಾ ಇದೆ. ಭಾರತದಲ್ಲಿ ನೂರು ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದರೆ ಅದರಲ್ಲಿ 30ಕ್ಕೂ ಹೆಚ್ಚು ಈ ಹದಿಹರೆಯದ ವಯಸ್ಸಿನವರದು....
read moreBinge drinking
“ಬಿಂಜ್ ಡ್ರಿಂಕಿಂಗ್” ಗಂಭೀರ ಆದರೆ ತಡೆಗಟ್ಟಬಹುದಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ”.ಬಿಂಜ್ ಡ್ರಿಂಕಿಂಗ್ “ಅನ್ನು ಪುರುಷರಿಗೆ ಒಂದು ಅವಧಿಯಲ್ಲಿ 5 ಅಥವಾ ಹೆಚ್ಚಿನ ಗುಟುಕು ಪಾನೀಯವನ್ನು ಅಥವಾ ಮಹಿಳೆಯರಿಗೆ ಒಂದು ಅವಧಿಯಲ್ಲಿ 4 ಅಥವಾ ಹೆಚ್ಚಿನ ಗುಟುಕು ಪಾನೀಯವನ್ನು ಸೇವಿಸುವುದು ಎಂದು ವ್ಯಾಖ್ಯಾನಿಸಲಾಗಿದೆ. “ಬಿಂಜ್...
read more“ಬ್ಲಾಕ್ ಔಟ್ “
ಮದ್ಯವ್ಯಸನ ಚಿಕಿತ್ಸೆಯಲ್ಲಿ ನಾನು ನೋಡಿರುವ ಒಂದು ಪ್ರಮುಖ ತೊಂದರೆ ಅಂದರೆ “ಬ್ಲಾಕ್ ಔಟ್ “ ಗಳು .ಆಲ್ಕೊಹಾಲ್ ಸೇವನೆಯು ಮಿತವಾಗಿ ಮಾಡಿದಾಗ, ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆ ಅನ್ನಿಸಿಕೊಳ್ಳುತ್ತದೆ. ಆದಾಗ್ಯೂ, ಅತಿಯಾದ ಮತ್ತು ದೀರ್ಘಕಾಲದ ಆಲ್ಕೊಹಾಲ್ ಉಪಯೋಗವು ಆಲ್ಕೊಹಾಲ್-ಪ್ರೇರಿತ ಬ್ಲ್ಯಾಕೌಟ್ ಸೇರಿದಂತೆ ತೀವ್ರ ಆರೋಗ್ಯ...
read moreಆತ್ಮಹತ್ಯೆ ತಡೆ ದಿನಾಚರಣೆ world suicide prevention day (WSPD),
ಆತ್ಮಹತ್ಯೆ ತಡೆ ದಿನಾಚರಣೆ world suicide prevention day (WSPD), ವಾರ್ಷಿಕವಾಗಿ ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತದೆ, ಇದನ್ನು ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಯಿಸೈಡ್ ಪ್ರಿವೆಂಷನ್ (IASP) ಆಯೋಜಿಸುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಈ ದಿನಚರಣೆ ಆಚರಣೆಯನ್ನು...
read moreA TEENAGER, Written By Ms,.Sharanya,12th Standard, Udupi, Daughter of our Dental Surgeon Dr. Sapna
Impulsive, short-tempered, arrogant, irresponsible, ignorant, rebellious… is how most people describe teenagers. Why is it that most people perceive us so? ‘The phase of a child’s life dreaded by most parents’ what is it that results in this perception of the teenage?...
read moreಮದ್ಯವ್ಯಸನ ಮತ್ತು ದಾಂಪತ್ಯದಲ್ಲಿ ಬಿರುಕು
✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಅಸ್ಪತ್ರೆ, ಉಡುಪಿ ಇತ್ತೀಚೆಗಷ್ಟೇ ದಿನ ಪತ್ರಿಕೆಯೊಂದರಲ್ಲಿ ಮದ್ಯವ್ಯಸನಿ ಗಂಡನೋರ್ವನು ತನ್ನನ್ನು ಬಿಟ್ಟು, ಹೆಂಡತಿ ಮಕ್ಕಳು ಸಂಬಂಧಿಕರ ಮನೆಗೆ ಹೋಗಿ ವಾಸವಿದ್ದುದನ್ನು ಸಹಿಸದೆ, ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಹೊತ್ತು...
read moreವೈವಾಹಿಕ ಅಪ್ತಸಮಾಲೋಚನೆ
✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ೨೮ ವರ್ಷದ ಮಹಿಳೆ ತಾಯಿ ತಂದೆ ಮತ್ತು ಗಂಡನೊಂದಿಗೆ ಆಸ್ಪತ್ರೆಗೆ ವೈವಾಹಿಕ ಅಪ್ತಸಮಾಲೋಚನೆಗೆ ಆಗಮಿಸುತ್ತಾಳೆ, ೨ ವರ್ಷದ ಹಿಂದೆ ಮದುವೆ ಮಾಡಿ ಎಂಜಿನಿಯರ್ ಗಂಡನೊಂದಿಗೆ ಬೆಂಗಳೂರಿಗೆ ಹೋಗಿರುತಾಳೆ....
read moreTaking psychiatric services to doorsteps of patients
By Ganesh Prabhu Freelance Writer Udupi, February 17, 2021 You should not be surprised if you see about 150 persons sitting patiently outside the Rotary Bhavan at Shankarpura, a village 15 km from Udupi. They wait for follow-up consultation and get medicines free of...
read more





