Select Page

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

ABOUT US

Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.

Read More

  • DR. A. V. BALIGA

  • Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
  • THE HOSPITAL

  • Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
  • THE TRUST

  • Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.

OUR DEPARTMENTS

RECENT EVENTS

international yoga day -2024

ದಿನಾಂಕ 21-06-2024 ರಂದು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಆಯುರ್ವೇದ ಮತ್ತು ಯೋಗ ವಿಭಾಗದ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಾ. ಮೊಹಮ್ಮದ್ ರಫೀಕ್, ನಿರ್ದೇಶಕರು, ಬೀಚ್ ಹೀಲಿಂಗ್ ಹೋಮ್, ಹೂಡೆ, ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ. […]

3rd Batch Lay Counselling Programme Inauguration

ದಿನಾಂಕ 09-06-2024 ರ ಭಾನುವಾರದಂದು ನವಜೀವನ ಲೇ ಕೌನ್ಸೆಲರ್ ತರಬೇತಿ ಕಾರ್ಯಕ್ರಮದ 3ನೇ ಬ್ಯಾಚಿನ ಉದ್ಘಾಟನಾ ಸಮಾರಂಭ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಒನ್ ಗುಡ್ ಸ್ಟೆಪ್ ಇದರ ಜಂಟಿ ಆಶ್ರಯದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು. ಈ ಮಾಹಿತಿ ಕಾರ್ಯಗಾರವನ್ನು ನಿವೃತ್ತ ಪ್ರಾಂಶುಪಾಲರು, ಪ್ರಾಧ್ಯಾಪಕರು, ಡಾ. ಟಿ. ಎಂ. ಎ ಪೈ […]

Scientific Temper Programme

 ತಾರೀಖು 08ನೇ ಜೂನ್ 2024 ರ ಶನಿವಾರದಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಭಾರತೀಯ ವಿಚಾರವಾದಿಗಳ ಸಂಘಟನೆಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ವೈಜ್ಞಾನಿಕ ಮನೋಭಾವ ಸಂವಾದ ಮತ್ತು ಪ್ರದರ್ಶನ ಎಂಬ ಒಂದು ದಿನದ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮವನ್ನು 74 ವರ್ಷದ ಪ್ರೊಫೆಸರ್ ನರೇಂದ್ರ ನಾಯಕ್ ಅವರು ಪ್ರಾತ್ಯಕ್ಷಿಕೆ ಹಾಗೂ ವೀಡಿಯೋ ಪ್ರದರ್ಶನಗಳ ಮೂಲಕ ಬೆಳಿಗ್ಗೆ 9:00 ರಿಂದ ಸಾಯಂಕಾಲ 4:00 […]

World No Tobacco Day

ದಿನಾಂಕ 31-05-2024 ರ ಶುಕ್ರವಾರದಂದು ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ ಮತ್ತು ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ ಇದರ ಜಂಟಿ ಆಶ್ರಯದಲ್ಲಿ ಅರ್ಧ ದಿನದ ಮಾಹಿತಿ ಕಾರ್ಯಗಾರವು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಈ ಮಾಹಿತಿ ಕಾರ್ಯಗಾರವನ್ನು ಪ್ರಸೂತಿ ಸ್ತ್ರೀರೋಗ ತಜ್ಞರು ಹಾಗೂ ಅಧ್ಯಕ್ಷರು ಭಾರತೀಯ […]

RECENT VIDEOS

BLOG

Type – “A” Personality What it is?

ಟೈಪ್ A ವ್ಯಕ್ತಿತ್ವ ಏನಿದು? ವೈದ್ಯಕೀಯ ಮತ್ತು ಮನೋವೈದ್ಯಕೀಯ ವೃತ್ತಗಳಲ್ಲಿ ಆಗಾಗ ಕೇಳಿ ಬರುವ ಒಂದು ವಿಷಯ ಎಂದರೆ ಈ ಟೈಪ್A ವ್ಯಕ್ತಿತ್ವ. ಸಮಾಜದಲ್ಲಿ ನಮ್ಮ ನಿಮ್ಮ ನಡುವೆ ಇರುವ ಸಾಧಕರಲ್ಲಿ ಹಲವಾರು ಜನ ಈ ವ್ಯಕ್ತಿತ್ವದ ನಡವಳಿಕೆಗಳನ್ನು ಹೊಂದಿರುತ್ತಾರೆ. ಈ ವ್ಯಕ್ತಿತ್ವದ ವ್ಯಕ್ತಿಗಳಲ್ಲಿ ಕಂಡುಬರುವ ಪ್ರಮುಖ...

read more

ಖಿನ್ನತೆ ಚಿಕಿತ್ಸೆ ಕೆಟಮಿನ್ ಥೆರಪಿ ನೀವೇನು ತಿಳಿಯ ಬೇಕು ?

ಔಷಧಿ ಚಿಕಿತ್ಸೆಗಳಲ್ಲಿ ಖಿನ್ನತೆಗೆ ಇಂಜೆಕ್ಷನ್ ಮೂಲಕ ಕೊಡುವ ಕೆಟಮಿನ್ ಎಂಬ ಅರಿವಳಿಕೆ ಔಷಧ ಮಧ್ಯಮ ಮಟ್ಟದ ಮತ್ತು ತೀವ್ರ ಖಿನ್ನತೆಯ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ .ಅದರಲ್ಲಿಯೂ ಆತ್ಮಹತ್ಯೆಯ ಯೋಚನೆ ನಿಭಾಯಿಸುವಲ್ಲಿ ಕೆಟಮಿನ್ ಬಹಳಷ್ಟು ಕೆಲಸ ಮಾಡುತ್ತದೆ ಎಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸುತ್ತವೆ .ಕೆಟಮಿನ್ ಅನ್ನು...

read more

ಪುನರ್ಜನ್ಮ ದ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ

ಮದುವೆ ಸಮಾರಂಭ ಒಂದರಲ್ಲಿ ಊಟಕ್ಕೆ ಕಾಯುತ್ತ ಇದ್ದಾಗ ಹತ್ತಿರ ಬಂದ ಮೇಸ್ಟ್ರು ಒಬ್ಬರು ಸಾರ್ ನೀವು ಪುನರ್ಜನ್ಮ ನಂಬುತ್ತೀರಾ ? past life regression therapy ಬಗ್ಗೆ ನಿಮ್ಮ ಅನಿಸಿಕೆ ಏನು ಕೇಳಿದರು .ಊಟದ ಜೊತೆಗೆ ಈ ವಾರದ ಅಂಕಣಕ್ಕೆ ಕೂಡ ಒಂದು ವಿಷಯ ಸಿಕ್ಕಿತ್ತು . ಪುನರ್ಜನ್ಮ ಇದೆ ಎಂಬುದರ ಬಗ್ಗೆ ನಂಬಿದವರಲ್ಲಿ ನಾನು...

read more

“ಜರ್ನಲಿಂಗ್” ಎಂಬ ಮನೋವೈದ್ಯಕೀಯ ಚಿಕಿತ್ಸಾ ವಿಧಾನ!

“ಜರ್ನಲಿಂಗ್” ಎಂಬ ಮನೋವೈದ್ಯಕೀಯ ಚಿಕಿತ್ಸಾ ವಿಧಾನ! ಜರ್ನಲಿಂಗ್ ಅಂದರೆ ನಮ್ಮ ಜೀವನದ ಆಗುಹೋಗುಗಳನ್ನು ಕುರಿತು ನಾವೇ ಸ್ವತಃ ನಿರ್ದಿಷ್ಟವಾಗಿ ಪ್ರತಿದಿನ ಅಥವಾ ವಾರದಲ್ಲಿ ಒಂದೆರಡು ಬಾರಿ ಒಂದು ಡೈರಿಯಲ್ಲಿಯೋ ಅಥವಾ ಪುಸ್ತಕದಲ್ಲಿ ಅಥವಾ ಮೊಬೈಲ್ ಯಾ ಕಂಪ್ಯೂಟರ್ ಅಥವಾ laptop ನಲ್ಲಿ ಬರೆದು ಕೊಳ್ಳುವುದು. ನಾವು ಸಣ್ಣ ವಯಸ್ಸಿನಿಂದ...

read more

Why Children Should Play?

ನಮ್ಮ ಮಕ್ಕಳು ಯಾಕೆ ಆಟ ಆಡಬೇಕು ?ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕ್ರೀಡೆಯ ಪ್ರಭಾವ ನಮ್ಮ ತಾಯಿ ತಂದೆಯರು ಹಾಗು ಅವರ ಶಿಕ್ಷಕರು ಮತ್ತು ಶಾಲೆಗಳು ತಿಳಿದು ಕೊಳ್ಳಲೇ ಬೇಕು . ಕ್ರೀಡೆಯು ಮಕ್ಕಳ ಸರ್ವಂಗಿನ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ದೈಹಿಕ ಸಾಮರ್ಥ್ಯವನ್ನು ಮಾತ್ರವಲ್ಲದೆ ಅವರ ಮಾನಸಿಕ...

read more

ಹದಿ ಹರೆಯದವರ ಆತ್ಮಹತ್ಯಾ ಪ್ರಯತ್ನಗಳು : ನಾವು ನೀವು ಏನು ಮಾಡಬಹುದು

ಹದಿಹರೆಯದ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮನೋವೈದ್ಯನಾಗಿ ನಾನು ನೋಡುತ್ತಿರುವುದೇನೆಂದರೆ ಮಾರ್ಚ್ ತಿಂಗಳಿನಿಂದ ಜುಲೈವರೆಗೆ ಹದಿಹರೆಯದ ಮಕ್ಕಳು ಮನೋವೈದ್ಯರ ಬಳಿ ಬರುವುದು ಕೂಡ ಹೆಚ್ಚುತ್ತಾ ಇದೆ. ಭಾರತದಲ್ಲಿ ನೂರು ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದರೆ ಅದರಲ್ಲಿ 30ಕ್ಕೂ ಹೆಚ್ಚು ಈ ಹದಿಹರೆಯದ ವಯಸ್ಸಿನವರದು....

read more

Binge drinking

“ಬಿಂಜ್ ಡ್ರಿಂಕಿಂಗ್” ಗಂಭೀರ ಆದರೆ ತಡೆಗಟ್ಟಬಹುದಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ”.ಬಿಂಜ್ ಡ್ರಿಂಕಿಂಗ್ “ಅನ್ನು ಪುರುಷರಿಗೆ ಒಂದು ಅವಧಿಯಲ್ಲಿ 5 ಅಥವಾ ಹೆಚ್ಚಿನ ಗುಟುಕು ಪಾನೀಯವನ್ನು ಅಥವಾ ಮಹಿಳೆಯರಿಗೆ ಒಂದು ಅವಧಿಯಲ್ಲಿ 4 ಅಥವಾ ಹೆಚ್ಚಿನ ಗುಟುಕು ಪಾನೀಯವನ್ನು ಸೇವಿಸುವುದು ಎಂದು ವ್ಯಾಖ್ಯಾನಿಸಲಾಗಿದೆ. “ಬಿಂಜ್...

read more

“ಬ್ಲಾಕ್ ಔಟ್ “

ಮದ್ಯವ್ಯಸನ ಚಿಕಿತ್ಸೆಯಲ್ಲಿ ನಾನು ನೋಡಿರುವ ಒಂದು ಪ್ರಮುಖ ತೊಂದರೆ ಅಂದರೆ “ಬ್ಲಾಕ್ ಔಟ್ “ ಗಳು .ಆಲ್ಕೊಹಾಲ್ ಸೇವನೆಯು ಮಿತವಾಗಿ ಮಾಡಿದಾಗ, ಸಾಮಾಜಿಕ ಮತ್ತು ಮನರಂಜನಾ ಚಟುವಟಿಕೆ ಅನ್ನಿಸಿಕೊಳ್ಳುತ್ತದೆ. ಆದಾಗ್ಯೂ, ಅತಿಯಾದ ಮತ್ತು ದೀರ್ಘಕಾಲದ ಆಲ್ಕೊಹಾಲ್ ಉಪಯೋಗವು ಆಲ್ಕೊಹಾಲ್-ಪ್ರೇರಿತ ಬ್ಲ್ಯಾಕೌಟ್ ಸೇರಿದಂತೆ ತೀವ್ರ ಆರೋಗ್ಯ...

read more

ಆತ್ಮಹತ್ಯೆ ತಡೆ ದಿನಾಚರಣೆ world suicide  prevention day (WSPD),

ಆತ್ಮಹತ್ಯೆ ತಡೆ ದಿನಾಚರಣೆ world suicide  prevention day (WSPD), ವಾರ್ಷಿಕವಾಗಿ ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತದೆ, ಇದನ್ನು ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಯಿಸೈಡ್ ಪ್ರಿವೆಂಷನ್ (IASP) ಆಯೋಜಿಸುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಈ ದಿನಚರಣೆ ಆಚರಣೆಯನ್ನು...

read more