ABOUT US
Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
THE HOSPITAL
- Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
-
THE TRUST
- Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.
OUR DEPARTMENTS
RECENT EVENTS

ನಾಂಕ 3/092024 ರಂದು ಬೆಳಿಗ್ಗೆ 11 ಗಂಟೆಗೆ ಡಾ.ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸಭಾಂಗಣದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಇದರ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ಮನೆಯೇ ಗ್ರಂಥಾಲಯ ಕಾರ್ಯಕ್ರಮದ ಶತ ಸಂಭ್ರಮ ನಡೆಯಿತು. ಆಸ್ಪತ್ರೆಯ ರಿಸೆಪ್ಶನ್ ವಿಭಾಗದಲ್ಲಿ ಉಡುಪಿ ವಿಶ್ವನಾಥ ಶೆಣೈ , ಸ್ಥಾಪಕರು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರಿಂದ ಮನೆಯೇ ಗ್ರಂಥಾಲಯ ಕಾರ್ಯಕ್ರಮದ ಉದ್ಘಾಟನೆ […]

ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಗಂಣದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಆಟಿಸಂ ಸೊಸೈಟಿ, ಉಡುಪಿ; ದ ಕನ್ಸ್ರ್ನ್ನ ಫಾರ್ ವರ್ಕಿಂಗ್ ಚಿಲ್ಡರ್ನ್, ಕುಂದಾಪುರ ಮತ್ತು ರೋಟರಿ ಕ್ಲಬ್, ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಮಾನಸಿಕ ಆರೋಗ್ಯ ಕುರಿತು ಕಾರ್ಯಾಗಾರ ಮತ್ತು ಆಟಿಸಂ ಮಕ್ಕಳ ಪೋಷಣೆ ಉಪನ್ಯಾಸವನ್ನು ದೀಪ ಬೆಳಗಿಸುವುದರ ಮೂಲಕ ಶ್ರೀ ರವೀಂದ್ರ ಭಂಡಾರ್ಕರ್, ನಿವೃತ್ತ ಬ್ಯಾಂಕ್ ಅಧಿಕಾರಿ, ಮಣಿಪಾಲ ಇವರು ಉದ್ಘಾಟಿಸಿದರು. […]
ದಿನಾಂಕ 29/6/2024ರಂದು ಬೆಳಿಗ್ಗೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಕಮಲ್ ಎ. ಬಾಳಿಗ ಸಭಾಂಗಣ ದಲ್ಲಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಆಟಿಸಂ ಸೊಸೈಟಿ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಸಂವೇದ ಮೊದಲ ಮಾಸಿಕ ಶಿಬಿರವನ್ನು ಶ್ರೀಮತಿ ಅಮಿತಾ ಪೈ ಅಧ್ಯಕ್ಷರು ಆಟಿಸಂ ಸೊಸೈಟಿ ಉಡುಪಿ ಮತ್ತು ಸಂಸ್ಥಾಪಕರು ಒನ್ ಗುಡ್ ಸ್ಟೆಪ್ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ […]

ದಿನಾಂಕ 26/6/2024ರಂದು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ರೋಟರಿ ಉಡುಪಿ ಮತ್ತು ವಿದ್ಯಾರತ್ನ ನರ್ಸಿಂಗ್ ಕಾಲೇಜ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತರಾಷ್ಟ್ರೀಯ ದಿನದ ಅಂಗವಾಗಿ ಅರ್ಧ ದಿನದ ಮಾಹಿತಿ ಕಾರ್ಯಗಾರವು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಈ ವರ್ಷದ ಧ್ಯೇಯ ವಾಕ್ಯ The evidence […]
RECENT VIDEOS
BLOG
Intermittent explosive disorder
ಏನಿದು ICD ? Impulse control disorder? ಉದ್ವೇಗ ಅನಿಯಂತ್ರಣದ ಅಸ್ವಸ್ಥತೆಗಳು.. ಇದು ಒಂದು ವಿಚಿತ್ರ ರೀತಿಯ ಅಸ್ವಸ್ಥತೆಗಳ ಗುಂಪು. ಈ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಕಾರಣವಿಲ್ಲದೆ ಪದೇ ಪದೇ ಸಿಟ್ಟು ಬರುವುದು (intermittent explosive disorder) ಬೆಂಕಿ ಹಚ್ಚುವುದು (pyromania) ತಮಗೆ ಅಗತ್ಯವಿಲ್ಲದಿದ್ದರೂ...
read moreIDIOT SYNDROME
INTERNET-DERIVED INFORMATION OBSTRUCTING TREATMENT SYNDROME ಇಂಟರ್ನೆಟ್ ನಲ್ಲಿ ದೊರೆತ ಹಲವಾರು ವಿಷಯಗಳನ್ನು ತಿಳಿದುಕೊಂಡು ವೈದ್ಯರಲ್ಲಿ ಬಂದು ತನಗೆ ಹಾಗೆ ಆಗಿದೆ, ತನಗೆ ಹೀಗೆ ಆಗಿದೆ ಎಂದು ಹೇಳುವ ಹಲವಾರು ಯುವಕರು ಇತ್ತೀಚೆಗೆ ಮನೋವೈದ್ಯದರಲ್ಲಿಗೆ ಬರುವುದು ಸರ್ವೇಸಾಮಾನ್ಯವಾಗಿದೆ. ಇಂಟರ್ನೆಟ್ ನಲ್ಲಿ ಇರುವ...
read moreThe Role of Parents in Preventing Adolescent Suicides
ಹದಿ ಹರೆಯದವರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರ ಹದಿಹರೆಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಗಳು ಹಠಾತ್ ಆಗಿ ಮನಸ್ಸಿಗೆ ಬರುತ್ತವೆ. ತನ್ನನ್ನು ಶಾಲೆಯ ಮಕ್ಕಳೊಂದಿಗೆ ಟ್ರಿಪ್ ಗೆ ಕಳಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಮಗುವಿನ ಬಗ್ಗೆ ಮಗುವಿನ ತಾಯಿಯಿಂದಲೇ ಕೇಳಿದ್ದೇನೆ. ಘಟನೆ ಸಂಭವಿಸಿ...
read moreಮದ್ಯಪಾನ ಲೈಂಗಿಕ ಶಕ್ತಿ ವರ್ಧಕವಲ್ಲ!!
ಮದ್ಯಪಾನ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಒಂದು ಅಪನಂಬಿಕೆ ಜನಮಾನಸದಲ್ಲಿ ಇದೆ. ಗಂಡಸರಾಗಲಿ ಹೆಂಗಸರಲಾಗಲಿ ಇಬ್ಬರಲ್ಲೂ ಮದ್ಯಪಾನದ ಉಪಯೋಗ ಹೆಚ್ಚಾದಾಗ ಲೈಂಗಿಕ ಸಮಸ್ಯೆಗಳನ್ನು ಅದು ಹೆಚ್ಚಿಸುತ್ತದೆ. ಶೇಕ್ಸ್ಪಿಯರ್ ತನ್ನ Macbeth ನಾಟಕದಲ್ಲಿ ಮದ್ಯಪಾನದ ಬಗ್ಗೆ ಹೇಳುವಂತೆ” It provoketh’s the desire,but takes...
read moreಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಜೀವನ ಶೈಲಿ ಎಂಬ ಇನ್ನೊಂದು ಆಯಾಮ
ಮಾನಸಿಕ ಆರೋಗ್ಯ ಮತ್ತು ಜೀವನ ಶೈಲಿ ಇತ್ತೀಚೆಗೆ ಭಾರತೀಯ ಮೂಲದ ಮನೋವೈದ್ಯರು ಡಾಕ್ಟರ್ ರಾಮಸ್ವಾಮಿ ವಿಶ್ವನಾಥನ್ ಅಮೆರಿಕ ಮನೋವೈದ್ಯಕೀಯ ಸಂಘ ಇದರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಅಲ್ಲಿ “ಲೈಫ್ ಸ್ಟೈಲ್ ಸೈಕ್ಯಾಟ್ರಿ” ಎಂಬ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಮಾತ್ರೆ ಚಿಕಿತ್ಸೆ...
read moreವೃದ್ಧಾಪ್ಯದ ಅರಳು ಮರಳು ಚಿಕೆತ್ಸೆ ಬೇಕೆ?
ವೃದ್ಧಾಪ್ಯದ ಅರಳು ಮರಳು ( ಡಿಮೆನ್ಶಿಯಾ) ಈ ಸಮಸ್ಯೆಯು ವಯಸ್ಸಾಗುತ್ತಿದ್ದಂತೆ ಮೆದುಳಿನ ಜೀವಕೋಶಗಳು ನಶಿಸಿ ಹೋದಂತೆ ಉಂಟಾಗುವ ಸಮಸ್ಯೆ. ಈ ಸಮಸ್ಯೆ ಬಂದರೆ ಏನು ಮಾಡಲು ಆಗುವುದಿಲ್ಲ ಎಂಬ ಒಂದು ಭಾವನೆ ಬಹಳಷ್ಟು ಜನರಲ್ಲಿ ಇದೆ . ಹಲವಾರು ವೈದ್ಯರಲ್ಲಿಯೂ ಕೂಡ ಇದೇ ರೀತಿಯ ನಂಬಿಕೆ ಇದೆ.ಆದರೆ ಮನೋ ವೈದ್ಯನಾಗಿ ನಾನು...
read moreಟೈಟಲ್ ವಾಟ್ಸಾಪ್ ಮೆಸೇಜುಗಳು ಗ್ರೂಪುಗಳು ಮತ್ತು ಮಾನಸಿಕತೆ, ಸಾಮಾಜಿಕ ಸ್ವಾಸ್ಥ್ಯ!
ವಾಟ್ಸಾಪ್ ಮೆಸೇಜುಗಳು ಗ್ರೂಪುಗಳು ಮತ್ತು ಮಾನಸಿಕತೆ, ಸಾಮಾಜಿಕ ಸ್ವಾಸ್ಥ್ಯ! ಚುನಾವಣೆ ಸಮಯ ಬಂದಾಗ ಹೇಗೆ ನಮ್ಮ ಜನರಲ್ಲಿ ಒಂದು ರೀತಿಯ “ಸಮೂಹ ಸನ್ನಿ “ ಪ್ರಾರಂಭವಾಗುತ್ತದೆ ಎನ್ನುವುದನ್ನು ಗಮನಿಸಿ. ಹಲವಾರು ಶಾಲಾ ಮತ್ತು ಕಾಲೇಜ್ ಹಳೇ ವಿದ್ಯಾರ್ಥಿಗಳವಾಟ್ಸಪ್ ಗುಂಪುಗಳನ್ನು , ಹಲವು ವೃತ್ತಿಪರರ ಗುಂಪುಗಳನ್ನು ಗಮನಿಸುತ್ತಿದ್ದೆ,...
read moreಟೈಟಲ್ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಇರುವವರು ವಿದೇಶಕ್ಕೆ ಕೆಲಸ ಮಾಡಲು ಹೋಗಬಹುದೇ?
ಮಾನಸಿಕ ಆರೋಗ್ಯದ ಸಮಸ್ಯೆ ಇರುವವರು ವಿದೇಶದಲ್ಲಿ ಕೆಲಸಕ್ಕೆ ಹೋಗಬಹುದೇ? ಇದು ಬಹಳಷ್ಟು ಜನ ನನ್ನ ಗ್ರಾಹಕರು ಮತ್ತು ಅವರ ಮನೆಯವರು ಕೇಳುವ ಪ್ರಶ್ನೆ. ನನ್ನ 25 ವರ್ಷ ವೃತ್ತಿ ಜೀವನದಲ್ಲಿ ನಾನು ಗಮನಿಸಿರುವ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ.ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವವರು ವಿದೇಶಗಳಲ್ಲಿ ಹೋಗಿ ಕೆಲಸ...
read moreಫೋಬಿಯ
ಮನುಷ್ಯರನ್ನು ಕಾಡುವ ಪ್ರಮುಖ ಮಾನಸಿಕ ಕಾಯಿಲೆಗಳಲ್ಲಿ ಫೋಬಿಯ ಕೂಡ ಒಂದು. ಫೋಬಿಯ ಅನ್ನುವುದು ಯಾವುದಾದರೂ ಒಂದು ವಸ್ತು ಅಥವಾ ಸ್ಥಳದ ಬಗ್ಗೆ ಅತೀವವಾದ ಮತ್ತು ಅರ್ಥಹೀನವಾದ ಹೆದರಿಕೆ ಮತ್ತು ಆ ಕಾರಣದಿಂದಾಗಿ ಆ ವಸ್ತು ಅಥವಾ ಸ್ಥಳವನ್ನು ಫೋಬಿಯದಿಂದ ಬಳಲುತ್ತಾ ಇರುವವರು ತಿರಸ್ಕರಿಸುತ್ತಾರೆ. ಈ ವಸ್ತು ಅಥವಾ ಸ್ಥಳದ ಬಗ್ಗೆ ಸ್ವಲ್ಪ...
read moreಮಾನಸಿಕ ಆರೋಗ್ಯ ಮತ್ತು ಜೀವನ ಶೈಲಿ
ಇತ್ತೀಚೆಗೆ ಭಾರತೀಯ ಮೂಲದ ಮನೋವೈದ್ಯರು ಡಾಕ್ಟರ್ ರಾಮಸ್ವಾಮಿ ವಿಶ್ವನಾಥನ್ ಅಮೆರಿಕ ಮನೋವೈದ್ಯಕೀಯ ಸಂಘ ಇದರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಅಲ್ಲಿ “ಲೈಫ್ ಸ್ಟೈಲ್ ಸೈಕ್ಯಾಟ್ರಿ” ಎಂಬ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಮಾತ್ರೆ ಚಿಕಿತ್ಸೆ ,ಮನೋಚಿಕಿತ್ಸೆ ಅಥವಾ ಮಾತು ಚಿಕಿತ್ಸೆ,...
read more