ABOUT US
Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
THE HOSPITAL
- Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
-
THE TRUST
- Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.
OUR DEPARTMENTS
RECENT EVENTS

ಕಮಲ್. ಎ. ಚಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ತಾರೀಖು 18-10-2024 ರ ಶುಕ್ರವಾರದಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಮತ್ತು ಕೀಲು ತೊಂದರೆಗಳ ಉಚಿತ ತಪಾಸಣಾ ಶಿಬಿರವು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಗಳ ಕಾಲ ನಡೆಯಿತು. ಪ್ರಾರಂಭದಲ್ಲಿ ಸಭಾ ಕಾರ್ಯಕ್ರಮದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ […]

ದಿನಾಂಕ 10-10-2024 ಗುರುವಾರದಂದು 10ಗಂಟೆಗೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಮತ್ತು ಇಂಡಿಯನ್ ಸೆಕ್ಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಸ್ಪತ್ರೆಯ ಸಿಬ್ಬಂದಿಯವರಲ್ಲಿ ಒತ್ತಡ ನಿರ್ವಹಣೆ ಎಂಬ ವಿಷಯದ ಕುರಿತು ಅರ್ಧ ದಿನದ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮಾಹಿತಿ ಕಾರ್ಯಾಗಾರದ ಉದ್ಘಾಟನೆಯನ್ನು ಡಾ. ಸುರೇಶ್ ಶೆಣೈ, ಮೂಳೆ […]

ದಿನಾಂಕ 02-10-2024 ರ ಬುಧವಾರದಂದು ನವಜೀವನ ಲೇ ಕೌನ್ಸೆಲರ್ ತರಬೇತಿ ಕಾರ್ಯಕ್ರಮದ 4ನೇ ಬ್ಯಾಚಿನ ಉದ್ಘಾಟನಾ ಸಮಾರಂಭವು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ ಹಾಗೂ ಒನ್ ಗುಡ್ ಸ್ಟೆಪ್ ಇದರ ಜಂಟಿ ಆಶ್ರಯದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು. ಈ ಮಾಹಿತಿ ಕಾರ್ಯಗಾರವನ್ನು ಕೆ. ಎಸ್. ಅಡಿಗ, ನಿವೃತ್ತ ಪ್ರಾಂಶುಪಾಲರು, ಉಡುಪಿ ಇವರು ದೀಪ […]

ದಿನಾಂಕ 11-09-2024 ರ ಬುಧವಾರದಂದು ಬೆಳಗ್ಗೆ 10 ಗಂಟೆಗೆ ಡಾ. ಎ. ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ; ಡಾ. ಎ. ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ; ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಉಡುಪಿ; ಜಿಲ್ಲಾ ಆರೋಗ್ಯ ಕಚೇರಿ, ಉಡುಪಿ ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆ, ಅಜ್ಜರಕಾಡು ಇವರ ಜಂಟಿ ಆಶ್ರಯದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಮಾಹಿತಿ […]
RECENT VIDEOS
BLOG
ನೀವು ತೆಗೆದುಕೊಳ್ಳುವ ಮಾತ್ರೆಗಳು ಕೂಡ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ!
ನೀವು ತೆಗೆದುಕೊಳ್ಳುವ ಮಾತ್ರೆಗಳು ಕೂಡ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ! ಇತ್ತೀಚೆಗೆ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ನಿದ್ರಾಹೀನತೆ ಹೆದರಿಕೆ ಆಲೋಚನಾ ಶಕ್ತಿ ಇಲ್ಲದಂತಾಗಿದೆ ಪದೇ ಪದೇ ಆತ್ಮಹತ್ಯೆ ಯೋಚನೆಗಳು ಬರುತ್ತಿದೆ ಮುಂತಾದ ಗುಣಲಕ್ಷಣಗಳನ್ನು ಇಟ್ಟುಕೊಂಡು ಕ್ಲಿನಿಕ್ ಗೆ ಬಂದಿದ್ದರು. ಅವರೊಡನೆ ಸಮಾಲೋಚನೆ ಮಾಡಿದಾಗ...
read moreAsperger’s Syndrome
ಆ್ಯಸ್ಪರ್ಗರ್ ಸಿಂಡ್ರೋಮ್ ಎನ್ನುವುದು ಒಂದು ಸೌಮ್ಯ ತರಹದ ಸ್ವಲಿನತೆ ಎಂದು ಗುರುತಿಸಲಾಗಿದೆ. ಈ ಹಿಂದೆ ಸ್ವಲಿನತೆಯ ಬಗ್ಗೆ ಬರೆದಿರುತ್ತೇನೆ. ಸ್ವಲಿನತೆ(Autism )ಎಂಬುದು ನರಮಂಡಲದ ಬೆಳವಣಿಗೆಯ ಒಂದು ಅಸ್ವಸ್ಥತೆ (Neurodevlopmental Disorder).ಆ್ಯಸ್ಪರ್ಗರ್ ಸಿಂಡ್ರೋಮ್ ಇದನ್ನು ಆಟಿಸಂ ಸ್ಪೆಕ್ಟ್ರಮ್ ಡಿಸೋರ್ಡರ್ (Autism...
read moreಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ
ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ: ಇತ್ತೀಚೆಗೆ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಾಲೆ ಒಂದರಲ್ಲಿ ನಡೆದ ಕಾರ್ಯಕ್ರಮವನ್ನು ವಾಟ್ಸಪ್ ನಲ್ಲಿ ಹಾಗೂ ಫೇಸ್ಬುಕ್ನಲ್ಲಿ ಬಹಳಷ್ಟು ವೈರಲ್ ಮಾಡಲಾಗಿದೆ .ಈ ಕಾರ್ಯಕ್ರಮವು ಜನಸಾಮಾನ್ಯರಲ್ಲಿ ಚರ್ಚಾ ವಿಷಯವೂ ಕೂಡ ಆಗಿದೆ . ಆ ಕಾರ್ಯಕ್ರಮವನ್ನು ನೋಡಿದಾಗ...
read moreTreatment for Epilepsy
ಅಪಸ್ಮಾರ ಚಿಕಿತ್ಸೆ ಈ ಹಿಂದೆ ತಿಳಿಸಿದಂತೆ ಫಿಟ್ಸ್ ಬಂದರೆ ಅದನ್ನು ಅಪಸ್ಮಾರ ರೋಗ ಅಥವಾ ಎಪಿಲೆಪ್ಸಿ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಫಿಟ್ಸ್ ಬರಲು ಈ ಹಿಂದೆ ತಿಳಿಸಿದ ಯಾವುದೇ ದೈಹಿಕ ಕಾರಣಗಳು ಇಲ್ಲದೆ ಪದೇ ಪದೇ ಫಿಟ್ಸ್ ಬರುತ್ತಿದ್ದರೆ ಹಾಗೂ ಮೆದುಳಿನ ಇಇಜಿಯಲ್ಲಿ ಬದಲಾವಣೆಗಳಿದ್ದರೆ ಅದನ್ನು “ಅಪಸ್ಮಾರ₹ ಎಂದು...
read moreInsomnia
ನಿದ್ರಾ ಹೀನತೆ ನೀವೇನು ಮಾಡಬೇಕು? ಮನುಷ್ಯನಿಗೆ ತನ್ನ ದೈನಂದಿನ ಕೆಲಸಗಳ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಆತನ ಯೋಗಕ್ಷೇಮಕ್ಕೆ ಅಗತ್ಯವಾದ ನಿದ್ರೆಯ ಪ್ರಮಾಣವನ್ನು ಪಡೆಯಲು ಬಹಳಷ್ಟು ಸಮಯದಿಂದ ಅಸಮರ್ಥತೆ ಉಂಟಾಗಿದ್ದರೆ ಅದನ್ನು ಇನ್ಸೋಮ್ನಿಯಾ ಎಂದು ಕರೆಯುತ್ತೇವೆ. ಮನುಷ್ಯನಿಗೆ ಯಾವುದೇ ವಯಸ್ಸಿನಲ್ಲಿಯೂ ಕೂಡ ಕನಿಷ್ಠ ಆರರಿಂದ...
read moreHypochondriasis
ನಲವತ್ತೈದು ವರ್ಷದ ಬ್ಯಾಂಕ್ ಅಧಿಕಾರಿ ಹರೀಶ್ ಬೆಂಗಳೂರಿನ ನನ್ನ ಮಿತ್ರ ಹೃದಯರೋಗ ತಜ್ಞ ರೊಬ್ಬರಿಂದ ಒಂದು ಕಾಗದ ಹಿಡಿದುಕೊಂಡು ಬಂದಿದ್ದರು .ಇವರು ಬೆಂಗಳೂರಿನವರೆಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ ..ಆದರೆ ಇವರಿಗೆ ಅಗತ್ಯವಿರುವುದು ನಿನ್ನ ಸಹಾಯ ಎಂಬುದು ಈ ಕಾಗದದ ಸಾರಾಂಶ . ಹರೀಶ್ ಹತ್ತಿರ ಮಾತನಾಡಿದಾಗ ತಿಳಿದುಬಂದ ವಿಷಯ...
read moreEpilepsy
ಎಪಿಲೆಪ್ಸಿ ಅಥವಾ ಮೂರ್ಛೆರೋಗ ಅಥವಾ ಫಿಟ್ಸ್ ಅಥವಾ ಅಪಸ್ಮಾರ ಈ ಬಗ್ಗೆ ಬರೆಯೋಣ ಅಂದುಕೊಂಡೆ .ಜನಸಾಮಾನ್ಯರಲ್ಲಿ ಈ ಕಾಯಿಲೆಯ ಬಗ್ಗೆ ಸಾಕಷ್ಟು ಅಪನಂಬಿಕೆಗಳು ಸಮಾಜದ ಎಲ್ಲಾ ವರ್ಗದ ಜನರಲ್ಲಿ ಇವೆ. ಇದು ನನ್ನ ಮನಸ್ಸಿಗೆ ಗೋಚರವಾದದ್ದು ಇತ್ತೀಚಿಗೆ ವಿಧಾನ ಮಂಡಲದಲ್ಲಿ ವಿಧಾನಸಭೆಯ ಸ್ಪೀಕರ್ ಆಗಿರುವ ಯುಟಿ ಖಾದರ್ ಅವರು ಸದಸ್ಯರು...
read moreProtection Of Children From Sexual Offences POCSO-ACT 2012.
Pocso ಕಾಯ್ದೆ ಶಿಕ್ಷಕ ಮಿತ್ರರು ಏನು ತಿಳಿದುಕೊಂಡಿರಬೇಕು? ಸರ್ಕಾರದ ಸುತ್ತೋಲೆ ಒಂದನ್ನು ನೋಡಿದೆ. ಎಲ್ಲಾ ಶಾಲೆಗಳಲ್ಲಿ Pocso ಕಾಯ್ದೆಯ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಬೇಕು ಎಂದು ತಿಳಿಸಲಾಗಿದೆ. ಹಾಗೆ ಶಿಕ್ಷಕರಿಗೆ ಈ ಕಾಯ್ದೆಯ ಬಗ್ಗೆ ಸ್ವಲ್ಪ ಮಾಹಿತಿ ಬರೆಯುವ ಎಂದುಕೊಂಡೆ. Pocso ಅಂದರೆ protection of children from...
read moregeneration z
ಪೀಳಿಗೆ z ಮತ್ತು ಮಾನಸಿಕ ಆರೋಗ್ಯ 1997ರಿಂದ 2010 ನೇ ಇಸವಿಯವರೆಗೆ ಹುಟ್ಟಿದ ಮಕ್ಕಳಿಗೆ ಪೀಳಿಗೆ z ಎಂದು ಕರೆಯುತ್ತೇವೆ. 2010ರ ನಂತರ ಹುಟ್ಟಿದ ಮಕ್ಕಳಿಗೆ alpha ಪೀಳಿಗೆ ಎಂದು ಕರೆಯುತ್ತೇವೆ. ಮನೋವೈದ್ಯನಾಗಿ ನಾನು ಗಮನಿಸುವುದೇನೆಂದರೆ ಈ ಪೀಳಿಗೆಯ ಮಕ್ಕಳು ಹದಿಹರೆಯದವರು ಮತ್ತು ಕಾಲೇಜ್ ವಿದ್ಯಾರ್ಥಿಗಳು ತಮ್ಮದೇ ಆದ ವಿಶಿಷ್ಟ...
read moreLGBTQIA+
ಭಾರತದಲ್ಲಿ LGBTQIA+ ಹಲವು ವರ್ಷಗಳ ಹೋರಾಟದ ನಂತರ ಭಾರತದ ಸೇರಿ ವಿವಿಧ ದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಇತರ ನಾಗರಿಕರಂತೆ ಸಮಾನರು ಎಂದು ಕಾನೂನು ಇಂದು ತಿಳಿಸುತ್ತದೆ. ಆದರೂ ಕೂಡ ಸಾಮಾಜಿಕವಾಗಿ ಹಲವಾರು ತೊಡಕುಗಳು ಇವೆ. ಈ ವಿಷಯದ ಆಳ ಅಗಲ ನನಗೆ ಅರ್ಥ ಆದದ್ದು ವೈದ್ಯರಿಬ್ಬರ ಮದುವೆ ಕೇವಲ ಒಂದೇ ತಿಂಗಳಿನಲ್ಲಿ ಸಂಘರ್ಷದ...
read more