Select Page

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

ABOUT US

Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.

Read More

  • DR. A. V. BALIGA

  • Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
  • THE HOSPITAL

  • Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
  • THE TRUST

  • Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.

OUR DEPARTMENTS

RECENT EVENTS

“The Role of Mental Health Professionals in the Care of Psychiatric Patients” -Awareness Porgramme for Students

ದಿನಾಂಕ 03.10.2023 ರ ಮಂಗಳವಾರ ಬೆಳಿಗ್ಗೆ 10:00 ಗಂಟೆಗೆ ಡಾ.‌ ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಇದರ ಜಂಟಿ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಮತ್ತು ಮನೋವಿಜ್ಞಾನ ವಿದ್ಯಾರ್ಥಿಗಳಿಗೆ ಮತ್ತು ಕೆನರಾ ಕಾಲೇಜ್ ಆಫ್ ನರ್ಸಿಂಗ್ ಕುಂದಾಪುರ ವಿದ್ಯಾರ್ಥಿಗಳಿಗೆ “ಮಾನಸಿಕ ರೋಗಿಗಳ ಆರೈಕೆಯಲ್ಲಿ ಮನೋಆರೋಗ್ಯ ವೃತ್ತಿಪರರ ಪಾತ್ರ” ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಗಾರವು ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಖ್ಯಾತ ಮನೋವೈದ್ಯರು, […]

Lay-Counsellor Programme

ದಿನಾಂಕ 2/10/2023 ಬೆಳಿಗ್ಗೆ 10 ಗಂಟೆಗೆ ಕಮಲ್. ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಒನ್ ಗುಡ್ ಸ್ಟೆಪ್ ಇವರ ಜಂಟಿ ಆಶ್ರಯದಲ್ಲಿ ನವಜೀವನ ಲೇ ಕೌನ್ಸಿಲರ್ ಗಳ ತರಬೇತಿ ಕಾರ್ಯಗಾರ ಕೋರ್ಸಿನ ಮೊದಲ ಬ್ಯಾಚಿನ ತರಗತಿಗಳ ಉದ್ಘಾಟನೆಯನ್ನು ಡಾ. ಸಿ. ಆರ್. ಚಂದ್ರಶೇಖರ್, ನಿವೃತ್ತ ಹಿರಿಯ ಪ್ರಾಧ್ಯಾಪಕರು, ಮನೋವೈದ್ಯಕೀಯ ವಿಭಾಗ, ನಿಮಾನ್ಸ್ ಬೆಂಗಳೂರು ಮತ್ತು ಸ್ಥಾಪಕರು, ಸಮಾಧಾನ ಆಪ್ತ ಸಮಾಲೋಚನೆ ಕೇಂದ್ರ, ಬೆಂಗಳೂರು ಇವರು […]

World Alzheimer’s day

ದಿನಾಂಕ 21/9/2023 ಗುರುವಾರ ಬೆಳಿಗ್ಗೆ 10ಗಂಟೆ ಗೆ ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಮತ್ತು ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮರೆಗುಳಿ (Alzheimer’s day)   ದಿನದ ಅಂಗವಾಗಿ “Creative Caregining for People Living With Dememtia : Building on the Strenght of Informal Caregivers” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಕಮಲ್ ಎ […]

Lay-Counselling Workshop

ಶೀರ್ಷಿಕೆ: ಲೇ ಕೌನ್ಸೆಲಿಂಗ್: ಮಾನಸಿಕ ಆರೋಗ್ಯದ ಅಂತರವನ್ನು ಕಡಿಮೆ ಮಾಡುವುದು ಪೀಠಿಕೆ: ಬೆಂಗಳೂರಿನ ಪಂಕಜಮ್ಮ ಮತ್ತು ಶಾಂತನಾಗರಾಜ್ ಅವರ ಪ್ರಾರ್ಥನಾ ಕೋನ್ಸೆಲ್ಲಿಂಗ್ ಸೆಂಟರ್ ಹಾಗೆಯೇ ಗೋವಾದ ಸಂಗತ್ ಎಂಬ ಸೇವಾ ಸಂಸ್ಥೆ ಹಾಗು ಡಾ. ಸಿ. ಆರ್. ಚಂದ್ರಶೇಖರ್ ನೇತೃತ್ವದ ಸಮಾಧಾನ ಸಲಹಾ ಕೇಂದ್ರದಂತಹ ಉಪಕ್ರಮಗಳಿಂದ ಪ್ರೇರಿತವಾದ ಲೇ ಕೌನ್ಸೆಲಿಂಗ್, ವಿಶ್ವಾದ್ಯಂತ ಸಮುದಾಯಗಳು ಎದುರಿಸುತ್ತಿರುವ ಬೆಳೆಯುತ್ತಿರುವ ಮಾನಸಿಕ ಆರೋಗ್ಯದ ಸವಾಲುಗಳಿಗೆ ಅತ್ಯಗತ್ಯವಾದ ಪ್ರತಿಕ್ರಿಯೆಯಾಗಿದೆ.  ಈ ಕಾರ್ಯಕ್ರಮಗಳು ಆತ್ಮಹತ್ಯೆಗಳನ್ನು ತಡೆಗಟ್ಟಲು, ಭಾವನಾತ್ಮಕ ಬೆಂಬಲವನ್ನು ಒದಗಿಸಲು ಮತ್ತು ಮಾನಸಿಕ ಆರೋಗ್ಯ […]

RECENT VIDEOS

BLOG

ಆತ್ಮಹತ್ಯೆ ತಡೆ ದಿನಾಚರಣೆ world suicide  prevention day (WSPD),

ಆತ್ಮಹತ್ಯೆ ತಡೆ ದಿನಾಚರಣೆ world suicide  prevention day (WSPD), ವಾರ್ಷಿಕವಾಗಿ ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತದೆ, ಇದನ್ನು ಆತ್ಮಹತ್ಯೆ ತಡೆಗಟ್ಟುವಿಕೆಗಾಗಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಯಿಸೈಡ್ ಪ್ರಿವೆಂಷನ್ (IASP) ಆಯೋಜಿಸುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಈ ದಿನಚರಣೆ ಆಚರಣೆಯನ್ನು...

read more

ಮದ್ಯವ್ಯಸನ ಮತ್ತು ದಾಂಪತ್ಯದಲ್ಲಿ ಬಿರುಕು

✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಅಸ್ಪತ್ರೆ, ಉಡುಪಿ ಇತ್ತೀಚೆಗಷ್ಟೇ ದಿನ ಪತ್ರಿಕೆಯೊಂದರಲ್ಲಿ ಮದ್ಯವ್ಯಸನಿ ಗಂಡನೋರ್ವನು ತನ್ನನ್ನು ಬಿಟ್ಟು, ಹೆಂಡತಿ ಮಕ್ಕಳು ಸಂಬಂಧಿಕರ ಮನೆಗೆ ಹೋಗಿ ವಾಸವಿದ್ದುದನ್ನು ಸಹಿಸದೆ, ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಹೊತ್ತು...

read more

ವೈವಾಹಿಕ ಅಪ್ತಸಮಾಲೋಚನೆ

✍🏼 ಶ್ರೀಮತಿ ಸೌಜನ್ಯ ಶೆಟ್ಟಿ, ಆಡಳಿತಾಧಿಕಾರಿಗಳು ಮತ್ತು ಆಪ್ತಸಮಾಲೋಚಕರು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ೨೮ ವರ್ಷದ ಮಹಿಳೆ ತಾಯಿ ತಂದೆ ಮತ್ತು ಗಂಡನೊಂದಿಗೆ ಆಸ್ಪತ್ರೆಗೆ ವೈವಾಹಿಕ ಅಪ್ತಸಮಾಲೋಚನೆಗೆ ಆಗಮಿಸುತ್ತಾಳೆ, ೨ ವರ್ಷದ ಹಿಂದೆ ಮದುವೆ ಮಾಡಿ ಎಂಜಿನಿಯರ್ ಗಂಡನೊಂದಿಗೆ ಬೆಂಗಳೂರಿಗೆ ಹೋಗಿರುತಾಳೆ....

read more

Taking psychiatric services to doorsteps of patients

By Ganesh Prabhu Freelance Writer Udupi, February 17, 2021 You should not be surprised if you see about 150 persons sitting patiently outside the Rotary Bhavan at Shankarpura, a village 15 km from Udupi. They wait for follow-up consultation and get medicines free of...

read more

DE-ADDICTION CAMP OFFERS RAY OF HOPE FOR ALCOHOLICS

Udupi, January 4, 2021 By Ganesh Prabhu Freelance Journalist Forty-seven-year-old Chandrashekhar (name changed) from a village near Kundapur in Udupi district tasted alcohol in his twenties because of peer pressure as his friends cajoled him to do so. Taste, he did,...

read more

ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ

ಏಡ್ಸ್ ರೋಗಕ್ಕಿಂತ ರೋಗದ ಭಯವೇ ರೋಗಿಯ ಮಾನಸಿಕ ಸ್ಥೈರ್ಯವನ್ನು ಕೆಡಿಸುತ್ತದೆ. ನೆನಪಿರಲಿ. ಎಚ್.ಐ.ವಿ ಪೀಡಿತರು ಎಲ್ಲರಂತೆ ಜೀವನ ನಡೆಸಬಹುದು. ಎಚ್.ಐ.ವಿ ಸೋಂಕಿತರು ತಾನು ಎಚ್.ಐ.ವಿ ಸೋಂಕಿತ ಎಂದು ತಿಳಿದಾಕ್ಷಣ, ಆಕಾಶವೇ ತಲೆಯ ಮೇಲೆ ಬಿದ್ದಂತೆ ವರ್ತಿಸುತ್ತಾರೆ.. ಇನ್ನು ಕೆಲವೇ ದಿನಗಳಲ್ಲಿ ತಾನು ಸಾಯುತ್ತೇನೆ ಎಂಬ ಭಯದಲ್ಲಿ ಊಟ,...

read more

HEART BROKEN SUICIDE SCENE

ನರಸಿಂಹ ಹತ್ತೊಂಬತ್ತು ವರ್ಷದ ಹುಡುಗ ಮೊದಲನೇ ಬಿಕಾಂನಲ್ಲಿ ಓದುತ್ತಿದ್ದ .ಸಣ್ಣವ ನಿಂದಲೂ ಆತನಿಗೆ ಚಾರ್ಟರ್ಡ್ ಅಕೌಂಟೆಂಟ್ ಆಗಬೇಕು ಎಂಬ ಒಂದು ಆಸೆ ಇತ್ತು .ಇದಕ್ಕೆ ಕಾರಣ ಆತನ ಮಾವ, ತಹಶೀಲ್ದಾರ್ ಕಚೇರಿಯಲ್ಲಿ ಎಫ್. ಡಿ.ಸಿಯಾಗಿದ್ದ ಇವರು ಸುಮಾರು ಆರೇಳು ಬಾರಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯನ್ನು ತೆಗೆದುಕೊಂಡು ಪಾಸಾಗದೆ...

read more

ಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ

ಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ ಇದು ಹಲವಾರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಅವರ ಮನೆಯವರ ಮನಸ್ಸಿಗೆ ಬರುವ ಪ್ರಶ್ನೆ ?ಮಾನಸಿಕ ಕಾಯಿಲೆ ಇರುವವರಿಗೆ ಮದುವೆಯಾಗಬೇಕೋ ಬೇಡವೋ ಎಂಬ ಸಲಹೆಯನ್ನು ಹೇಗೆ ನೀಡುವುದು ಇದು ಮನೋವೈದ್ಯರ ತಲ್ಲಣ ಕೂಡ .. ಇತ್ತೀಚೆಗೆ ಎಂಜಿನಿಯರಿಂಗ್ ಶಿಕ್ಷಣ ಪಡೆದ ಒಬ್ಬ ಹುಡುಗ...

read more

ಪರೀಕ್ಷಾ ಆತಂಕ ಎದುರಿಸುವುದು ಹೇಗೆ ?

ಪರೀಕ್ಷಾ ಆತಂಕ ಎದುರಿಸುವುದು ಹೇಗೆ ? ಮೊದಮೊದಲು ನಾನು ನನ್ನ ವೃತ್ತಿಯನ್ನು ಪ್ರಾರಂಭಿಸಿದಾಗ ಹೆಚ್ಚಾಗಿ ಫೆಬ್ರವರಿ ಮಾರ್ಚ್ನಲ್ಲಿ ಮಕ್ಕಳು ಪರೀಕ್ಷಾ ಆತಂಕದಿಂದ ಬರುತ್ತಿದ್ದರು .ಈಗ ನಾನು ನೋಡುತ್ತಿರುವುದೇನೆಂದರೆ ಜುಲೈ ಆಗಸ್ಟ್ ತಿಂಗಳಿನಿಂದಲೇ ಪರೀಕ್ಷೆಯ ಹೆದರಿಕೆಗೆ ಮಕ್ಕಳು ಬರಲಾರಂಭಿಸಿದ್ದಾರೆ .ಕಾರಣ ಏನು ಎಂದು ಯೋಚಿಸುತ್ತಾ...

read more